ಜ್ಞಾನ ಪ್ರಸಾರಕ
2.58K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
Q1. ಭ್ರಷ್ಟ ಅಧಿಕಾರಿಗಳನ್ನು ಪುರಾವೆಯೊಂದಿಗೆ ವರದಿ ಮಾಡಲು ಯಾವ ರಾಜ್ಯವು '14400 ಅಪ್ಲಿಕೇಶನ್' ಅನ್ನು ಪ್ರಾರಂಭಿಸಿದೆ?
(ಎ) ಉತ್ತರ ಪ್ರದೇಶ
(ಬಿ) ಮಹಾರಾಷ್ಟ್ರ
(ಸಿ) ಜಾರ್ಖಂಡ್
(ಡಿ) ಆಂಧ್ರ ಪ್ರದೇಶ
Answer-A

Q2. ಯಾವ ರಾಜ್ಯ ಸರ್ಕಾರವು 'ನಾನ್ ಮುಧಲ್ವನ್' ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ 'ನಲಯ ತಿರನ್' ಕೌಶಲ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
(ಎ) ಕೇರಳ
(ಬಿ) ಗುಜರಾತ್
(ಸಿ) ರಾಜಸ್ಥಾನ
(ಡಿ)ತಮಿಳುನಾಡು
Answer-D

Q3. ಇಂಟರ್ನ್ಯಾಷನಲ್ ಅಲ್ಯೂಮಿನಿಯಂ ಇನ್ಸ್ಟಿಟ್ಯೂಟ್ (IAI) ನ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
(ಎ) ಸ್ವರೂಪ್ ಕುಮಾರ್ ಸಹಾ
(ಬಿ) ಮೈಲ್ಸ್ ಪ್ರೊಸೆಸರ್
(ಸಿ) ಬೆನ್ ಕಹರ್ಸ್
(ಡಿ) ಸತೀಶ್ ಪೈ
Answer-D

Q4. ಭಾರತವು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರಮಾಣು ಸಾಮರ್ಥ್ಯದ ಅಗ್ನಿ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ ವ್ಯಾಪ್ತಿಯು ಎಷ್ಟು?
(ಎ) 4000 ಕಿಮೀ
(ಬಿ) 5000 ಕಿಮೀ
(ಸಿ) 7000 ಕಿಮೀ
(ಡಿ) 4000ಕಿಮೀ
Answer-D

Q5. ಮಂಗೋಲಿಯಾದಲ್ಲಿ "ಖಾನ್ ಕ್ವೆಸ್ಟ್ 2022" ವ್ಯಾಯಾಮದಲ್ಲಿ ಇತ್ತೀಚೆಗೆ ಯಾವ ಸಶಸ್ತ್ರ ಪಡೆ ಭಾಗವಹಿಸಿದೆ?
(ಎ) ಭಾರತೀಯ ನೌಕಾಪಡೆ
(ಬಿ) ಭಾರತೀಯ ವಾಯುಪಡೆ
(ಸಿ) ಭಾರತೀಯ ಸೇನೆ
(ಡಿ) ಭಾರತೀಯ ಕೋಸ್ಟ್ ಗಾರ್ಡ್
Answer-C

Q6. ವಿಶ್ವ ಸಾಗರ ದಿನವನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ___ ರಂದು ಆಚರಿಸಲಾಗುತ್ತದೆ.
(ಎ) ಜೂನ್ 4
(ಬಿ) ಜೂನ್ 5
(ಸಿ) ಜೂನ್ 6
(ಡಿ) ಜೂನ್ 8
Answer-D

Q7. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ _ ಶೇಕಡಾಕ್ಕೆ ಹೆಚ್ಚಿಸಲು ಸರ್ವಾನುಮತದಿಂದ ಮತ ಚಲಾಯಿಸಿದರು.
(ಎ) 4.70
(ಬಿ) 4.90
(ಸಿ) 4.50
(ಡಿ) 4.80
Answer-B


Q8. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆದ ಉದ್ಘಾಟನಾ ಎಫ್‌ಐಎಚ್ ಹಾಕಿ 5 ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಯಾರನ್ನು ಸೋಲಿಸಿತು?
(ಎ) ಬೆಲ್ಜಿಯಂ
(ಬಿ) ಆಸ್ಟ್ರೇಲಿಯಾ
(ಸಿ) ಕೆನಡಾ
(ಡಿ) ಪೋಲೆಂಡ್
Answer-D

Q9. ವಿಶ್ವ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತಕ್ಕೆ ತನ್ನ ಬೆಳವಣಿಗೆಯ ಮುನ್ಸೂಚನೆಯನ್ನು _ ಪ್ರತಿಶತಕ್ಕೆ ಕಡಿತಗೊಳಿಸಿದೆ.
(ಎ) 7.5
(ಬಿ) 6.5
(ಸಿ) 5.5
(ಡಿ) 8.5
Answer-A

Q10. ಈ ಕೆಳಗಿನ ಯಾವ ರಾಜ್ಯವು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರದ ನಡುವಿನ ಸಹಯೋಗದೊಂದಿಗೆ 'ಬೀಚ್ ವಿಜಿಲ್ ಆಪ್' ಅನ್ನು ಪ್ರಾರಂಭಿಸಿದೆ?
(ಎ) ತಮಿಳುನಾಡು
(ಬಿ) ಗೋವಾ
(ಸಿ) ಆಂಧ್ರ ಪ್ರದೇಶ
(ಡಿ) ಕೇರಳ
Answer-B

Q11. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
(ಎ) ದಿನಕರ್ ಸಿಂಗ್
(ಬಿ) ರೋಶ್ನಿ ಸಿಂಗ್
(ಸಿ) ವಿಮಲ್ ಶರ್ಮಾ
(ಡಿ) ಅಲೋಕ್ ಕುಮಾರ್ ಚೌಧರಿ
Answer-D

Q12. 'ದೃಷ್ಟಿಹೀನ ಸ್ನೇಹಿ' ನಾಣ್ಯಗಳ ವಿಶೇಷ ಸರಣಿಯನ್ನು ಯಾರು ಬಿಡುಗಡೆ ಮಾಡಿದ್ದಾರೆ. ರೂ 1, ರೂ 2, 5, 10 ಮತ್ತು 20 ಮುಖಬೆಲೆಯ ನಾಣ್ಯಗಳು ಆಜಾದಿ ಕಾ ಅಮೃತ್ ಮಹೋತ್ಸವ (AKAM) ವಿನ್ಯಾಸವನ್ನು ಹೊಂದಿರುತ್ತದೆ?
(ಎ) ಅಮಿತ್ ಶಾ
(ಬಿ) ನರೇಂದ್ರ ಮೋದಿ
(ಸಿ) ರಾಜನಾಥ್ ಸಿಂಗ್
(ಡಿ) ನಿರ್ಮಲಾ ಸೀತಾರಾಮನ್
Answer.-B

Q13. 2022 ರ ವಿಶ್ವ ಸಾಗರ ದಿನದ ಥೀಮ್ ಏನು?
(ಎ) ಲಿಂಗ ಮತ್ತು ಸಾಗರ
(ಬಿ) ಸಾಗರ: ಜೀವನ ಮತ್ತು ಜೀವನೋಪಾಯಗಳು
(ಸಿ) ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ
(ಡಿ) ನಮ್ಮ ಸಾಗರವನ್ನು ಸ್ವಚ್ಛಗೊಳಿಸಿ!
(ಸಿ) ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ

Q14. ಸೀತಾಲ್ ಷಷ್ಠಿ ಒಂದು ಪವಿತ್ರ ಹಿಂದೂ ಹಬ್ಬವನ್ನು ____ ನಲ್ಲಿ ಆಚರಿಸಲಾಗುತ್ತಿದೆ.
(ಎ) ಒಡಿಶಾ
(ಬಿ) ರಾಜಸ್ಥಾನ
(ಸಿ) ಉತ್ತರ ಪ್ರದೇಶ
(ಡಿ) ಉತ್ತರಾಖಂಡ
Answer-(ಎ) ಒಡಿಶಾ


Q15. ಮಾರುತಿ ಸುಜುಕಿ ಏಷ್ಯಾದ ಅತಿದೊಡ್ಡ 20 MWp ಕಾರ್ಪೋರ್ಟ್ ಮಾದರಿಯ ಸೌರ ಸ್ಥಾವರವನ್ನು ____ ನಲ್ಲಿ ಸ್ಥಾಪಿಸುತ್ತದೆ.
(ಎ) ಪಂಜಾಬ್
(ಬಿ) ಹರಿಯಾಣ
(ಸಿ) ರಾಜಸ್ಥಾನ
(ಡಿ) ಮಹಾರಾಷ್ಟ್ರ

Ans-(ಬಿ) ಹರಿಯಾಣ
ಓದಲೇಬೇಕಾದ ಮಾಹಿತಿ ಇದು

💐 61 ನೇ ಆವೃತ್ತಿಯ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಚೆನ್ನೈ ನಗರದಲ್ಲಿ ನಡೆಯಲಿದೆ.

💐 ಪಂಚಕುಲ ದಲ್ಲಿ ನಡೆದ ಖೇಲೋ ಇಂಡಿಯಾ ಯುತ್ಸ್ ಗೇಮ್ಸ್ ನಲ್ಲಿ ಕರ್ನಾಟಕ ಇದುವರೆಗೂ 10 ಪದಕವನ್ನು ಗೆದ್ದಿದೆ.

💐 ನಾಯಕನಾಗಿ ಅತ್ಯಂತ ವೇಗದಲ್ಲಿ 1000 ರನ್ ಗಳಿಸುವುದರ ಮುಖಾಂತರ ವಿರಾಟ್ ಕೊಹ್ಲಿ ದಾಖಲೆ ಮುರಿದ ಕ್ರಿಕೆಟ್ ಆಟಗಾರ -ಬಾಬರ್ ಅಜಂ

💐 ಇರಾನ್ ಅಣುಸ್ಥಾವರ ಒಪ್ಪಂದ ನಡೆದ ವರ್ಷ - 2015

💐 ದೇಶದಲ್ಲಿ ಮೊದಲ ಬಾರಿಗೆ ಸ್ವಯಂ ವಿವಾಹವಾದ ಮಹಿಳೆ - ಕ್ಷಮಾ ಬಿಂದು (ಗುಜರಾತ್)

💐 ಬಾಲಾಪರಾಧಿ ಕಾಯ್ದೆ - 2015 ರ ತಿದ್ದುಪಡಿ ಪ್ರಕಾರ 16-18 ವರ್ಷದ ಮಕ್ಕಳನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗುತ್ತದೆ.

💐 ದಂಡಿ ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದ ಕರ್ನಾಟಕದ ಏಕೈಕ ವ್ಯಕ್ತಿ ಹಾಗೂ ಅತ್ಯಂತ ಕಿರಿಯ ವ್ಯಕ್ತಿ - ಮೈಲಾರ ಮಹಾದೇವಪ್ಪ

💐 ಇತ್ತೀಚಿಗೆ ಕೇಂದ್ರ ಸರಕಾರ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದೆ.
(ಸ್ವಾಮೀನಾಥನ ಆಯೋಗದ ಪ್ರಕಾರ ಕೃಷಿ ವೆಚ್ಚದ ಶೇ 50 ರಷ್ಟು ಬೆಂಬಲ ನಿಗದಿ ಮಾಡಬೇಕೆಂದು ಶಿಪಾರಸ್ಸು ಮಾಡಿದೆ)

💐 ಚಿತ್ರ ಸಾಹಿತ್ಯ ಪರುಷೋತ್ತಮ ಕಣಗಾಲ್ ಅಮೆರಿಕಾದಲ್ಲಿ ನಿಧನ
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
* ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
* ಒಸ್ಮೆನೆಯಂ.

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
* ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
* ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೇಮ್ಸ್ ಚಾಡ್ ವಿಕ್.

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?
* ಜೆ.ಜೆ.ಥಾಮ್ಸನ್.

11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ --?
* ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು?
* ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
* ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -- ಬಳಸುತ್ತಾರೆ?
* ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು?
* ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು?
* ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು --- ದ ಅದಿರು.
* ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
* ಅಕ್ಸಾಲಿಕ್.

20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.

23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು?
* ಸೋಡಿಯಂ ಕ್ಲೋರೈಡ್.

24) ಗಡಸು ನೀರನ್ನು ಮೃದು ಮಾಡಲು -- ಬಳಸುತ್ತಾರೆ?
* ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು?
* ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
* ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
* ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
* ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
* ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು -- ಬಳಸುತ್ತಾರೆ?
* ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು -- ಎಂದು ಕರೆಯುತ್ತಾರೆ?
* ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
* ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು ಬರುವುದು?
* ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು ಬಾಗಿರುವ ಬಣ್ಣ ಯಾವುದು?
* ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು?
* ಕೆಂಪು.

39) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ?
* ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ ಯಾವುದು?
* ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು?
* ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು?
* ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು?
* ಮೂಳೆ.

44) ವೈರಸ್ ಗಳು -- ಯಿಂದ ರೂಪಗೊಂಡಿರುತ್ತವೆ?
* ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
* ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು?
* ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
* ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
* ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು?
* ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು?
* ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು?
* ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
* ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು?
* ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು?
* ಸೋಡಿಯಂ ಬೆಂಜೋಯಿಟ್.

58) "ಆತ್ಮಹತ್ಯಾ ಚೀಲ"ಗಳೆಂದು -- ಗಳನ್ನು ಕರೆಯುತ್ತಾರೆ?
* ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ -- ಬರುತ್ತದೆ?
* ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
* ಗಳಗಂಡ (ಗಾಯಿಟರ್)
ಓದಲೇಬೇಕಾದ ಮಾಹಿತಿ ಇದು

💐 ಕೇಂದ್ರ ಸರಕಾರವು ಉತ್ತರಪ್ರದೇಶದ ಕುಶಿ ನಗರದ ಅರಿಷನವನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಸೇರ್ಪಡೆ ಮಾಡಲು ಮುಂದಾಗಿದೆ.

💐 ತ್ರೀಪುರ ರಾಜಧಾನಿ ಅಗರ್ತಲಾ ಮತ್ತು ಬಾಂಗ್ಲಾದೇಶದ ನಡುವೆ ಎರಡು ಬಳಿಕ ಬಸ್ ಸೇವೆ ಆರಂಭ .

💐 ಅಲಹಾಬಾದ್ ಹೈಕೋರ್ಟ್ ಸ್ಥಾಪನೆಯಾದ ವರ್ಷ - 1866

💐 ಘಟಂ ದೇವರು ಎಂದು ಜನಪ್ರಿಯ ಪಡೆದ ವ್ಯಕ್ತಿ - ತೇಟುಕುಡಿ ಹರಿಹರ ವಿನಾಯಕ್ ರಾವ್ ( ವಿಕ್ಕು ನಾಯಕ)

💐 ದೇಶದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಐಟಿ ಕಂಪನಿಯ ಸಿ ಇ ಓ - ಇಫ್ರೋ ಸಂಸ್ಥೆಯ ಸಿ ಇ ಓ

💐 ವಿಶ್ವ ಸಂಸ್ಥೆ ವಾಣಿಜ್ಯ ಮತ್ತು ಅಭಿವೃದ್ಧಿಯ ಸಭೆ ವರದಿ ಪ್ರಕಾರ ಪ್ರಪಂಚದಲ್ಲಿ ಅತೀ ಹೆಚ್ಚು ಎಫ್ ಡಿ ಐ ಆಕರ್ಷಣೆ ಮಾಡಿದ ದೇಶ - ಅಮೆರಿಕಾ

💐 ಮುಖ್ಯಮಂತ್ರಿ ಅಮೃತಂ ಯೋಜನೆ ಪರಿಚಯಿಸಿದ ರಾಜ್ಯ - ಗುಜರಾತ್
ಓದಲೇಬೇಕಾದ ಮಾಹಿತಿ ಇದು

💐 ಅಂತರರಾಜ್ಯ ಅಥ್ಲೆಟಿಕ್ಸ್ ನಲ್ಲಿ 1000 ಮೀ ಓಟದಲ್ಲಿ ಅಭೀಷಕ್ ಹಾಗೂ ಸಂಜೀವಿನಿಗೆ ಚಿನ್ನದ ಪದಕ.

💐 2018 ರಲ್ಲಿ ಚಿನ್ನದ ಪದಕ ಗೆದ್ದಿದ ಮೇರಿಕೋಮ್ ಈ ಸಲ ಕಾಮನ್ ವೇಲ್ತ್ ಕೂಟದಿಂದ ಹೊರ ಉಳಿದಿದ್ದಾರೆ.

💐 ನಕ್ಸಲರ್ ದಾಳಿಯಿಂದ ತಂದೆಯನ್ನು ಕಳೆದುಕೊಂಡಿದ್ದ ಜಾರ್ಖಂಡ್ ಸುಪುತ್ರಿ ಕಚ್ಚಪ್ 4 ನೇ ಅವೃತಿಯ ಖೋಲೋ ಇಂಡಿಯಾ ಕಿರಿಯರ ಕೀಡಾಕೂಟದಲ್ಲಿ ಚಿನ್ನದ ಪಡೆದುಕೊಂಡಿದ್ದಾಳೆ.

💐 ಅಮೆಜಾನ್ ಸಂಸ್ಥೆಯ ಸ್ಥಾಪಕ - ಜೆಫ್ ಬೆಜೋಸ್

💐 ಗುಜರಾತ್ ಬೋಪಾಲ್ ಎಂಬಲ್ಲಿ ನರೇಂದ್ರ ಮೋದಿ ಅವರು ಇಸ್ರೋ ಇನ್ ಸ್ಪೇಸ್ ಘಟಕಕ್ಕೆ ಚಾಲನೆ ನೀಡಿದರು.

💐 ಮಹಾರಾಣಾ ಸಹಸ್ರ ವರ್ಷ ಕಾ ಧರ್ಮಯುದ್ದ ಪುಸ್ತಕ ಅನಾವರಣ ಮಾಡಿದವರು - ಅಮಿತ್ ಷಾ

💐 ಭಾರತದಲ್ಲಿ ಅತೀ ಹೆಚ್ಚು ವೇತನ ಪಡೆಯುತ್ತಿರು ಐಟಿ ಉದ್ಯೋಗಿ - ವಿಪ್ರೋ ಸಿ ಇ ಓ ಥಿಯರಿ ಡಾಲಪೋರ್ಟ್
UNCTAD ನ ವಿಶ್ವ ಹೂಡಿಕೆ ವರದಿ: ಭಾರತವು 7 ನೇ ಸ್ಥಾನದಲ್ಲಿದೆ

ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್ (UNCTAD) ಪ್ರಕಾರ, ಕಳೆದ ವರ್ಷದಲ್ಲಿ (2021) ವಿದೇಶಿ ನೇರ ಹೂಡಿಕೆಯ (FDI) ಅಗ್ರ ಸ್ವೀಕೃತದಾರರಲ್ಲಿ ಭಾರತವು 7ನೇ ಸ್ಥಾನಕ್ಕೆ ಜಿಗಿದಿದೆ, ಆದರೆ ದೇಶಕ್ಕೆ FDI ಒಳಹರಿವು ಕಡಿಮೆಯಾಗುತ್ತಿದೆ. ಅದರ ಇತ್ತೀಚಿನ ವಿಶ್ವ ಹೂಡಿಕೆ ವರದಿಯಲ್ಲಿ, UNCTAD ಭಾರತಕ್ಕೆ FDI ಒಳಹರಿವು ಹಿಂದಿನ ವರ್ಷದಲ್ಲಿ $ 64 ಶತಕೋಟಿಯಿಂದ 2021 ರಲ್ಲಿ $ 45 ಶತಕೋಟಿಗೆ ಕುಸಿದಿದೆ ಎಂದು ಹೇಳಿದೆ. 2021 ರಲ್ಲಿ ಭಾರತದಿಂದ ಹೊರಗಿನ ಎಫ್‌ಡಿಐ ಶೇಕಡಾ 43 ರಷ್ಟು ಏರಿಕೆಯಾಗಿ $15.5 ಬಿಲಿಯನ್‌ಗೆ ತಲುಪಿದೆ.ಯುನೈಟೆಡ್ ಸ್ಟೇಟ್ಸ್ ($367 ಶತಕೋಟಿ) ಎಫ್‌ಡಿಐನ ಅಗ್ರ ಸ್ವೀಕೃತದಾರರಾಗಿ ಉಳಿದಿದ್ದರೆ, ಚೀನಾ ($181 ಶತಕೋಟಿ) ಮತ್ತು ಹಾಂಗ್ ಕಾಂಗ್ ($141 ಬಿಲಿಯನ್) ಸಹ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಉಳಿಸಿಕೊಂಡಿವೆ. ಎಫ್‌ಡಿಐಗಾಗಿ ಅಗ್ರ 10 ಅತಿಥೇಯ ಆರ್ಥಿಕತೆಗಳಲ್ಲಿ, ಭಾರತ ಮಾತ್ರ ತನ್ನ ಎಫ್‌ಡಿಐ ಒಳಹರಿವಿನಲ್ಲಿ ಕುಸಿತ ಕಂಡಿದೆ.
ಶಿಕ್ಷಣ ಸಚಿವ, ಧರ್ಮೇಂದ್ರ ಪ್ರಧಾನ್ ಬಹುವರ್ಸಿಟಿಗೆ ಚಾಲನೆ ನೀಡಿದರು

ಮಿಚಿಗನ್, USA ಮೂಲದ IT ಸೇವೆಗಳು ಮತ್ತು IT ಕನ್ಸಲ್ಟಿಂಗ್ ಕಂಪನಿ ಮಾಹಿತಿ ಡೇಟಾ ಸಿಸ್ಟಮ್ಸ್ (IDS) ಭಾರತ್ ಬ್ಲಾಕ್‌ಚೈನ್ ನೆಟ್‌ವರ್ಕ್ (BBN) (ಅಕಾಡೆಮಿಕ್ ಬ್ಲಾಕ್‌ಚೈನ್ ಕನ್ಸೋರ್ಟಿಯಂ) ಮತ್ತು ಪಾಲಿವರ್ಸಿಟಿ (ಎಜುಕೇಶನಲ್ ಮೆಟಾವರ್ಸ್) ಅನ್ನು ಅನಾವರಣಗೊಳಿಸಿದೆ. ನವದೆಹಲಿಯ AICTE ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯ (MoE), ಭಾರತ ಸರ್ಕಾರ (GoI) ಅವರು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಅಧಿಕಾರಿಗಳ ಸಮ್ಮುಖದಲ್ಲಿ ಉಪಕ್ರಮಗಳನ್ನು ಪ್ರಾರಂಭಿಸಿದರು.
ಓದುವಾಗ ನಿದ್ರೆ ಬರುತ್ತಿದ್ದರೆ ...

🔅ಓದುವ ಜಾಗದಿಂದ ಮೇಲೆದ್ದು ಐದು ನಿಮಿಷ ವಾಕ್ ಮಾಡಿ ಪುನಃ ಓದಲು ಕುಳಿತುಕೊಳ್ಳಿ .

🔆 ಓದುತ್ತಿರುವ ವಿಷಯವನ್ನು ಬದಲಿಸಿ ಬೇರೆ ವಿಷಯವನ್ನು ಓದಿ , ಮಲಗಿ ಓದುತ್ತಿದ್ದರೆ ಎದ್ದು ಕುಳಿತು ಓದಿ , ಎದ್ದು ಓದುವುದು ವಿದ್ಯೆಗಾಗಿ ಬಿದ್ದು ಓದುವದು ನಿದ್ದೆಗಾಗಿ ಎಂಬುದನ್ನು ಅರ್ಥಮಾಡಿಕೊಳ್ಳಿ .

🔆ಸಾಧನೆ ಪರೀಕ್ಷೆಯ ಅಂಕಗಳಿಗೆ ಸೀಮಿತವಾಗಬಾರದು , ದೀರ್ಘ ಕಾಲದ ಅಧ್ಯಯನ ಗುರಿಯಾಗಬೇಕು , ಅನೇಕರಿಗೆ ಓದುವುದೆಂದರೆ ಬೇಸರ

🔆ಬಲವಂತದಿಂದ ಓದಲು ಕುಳಿತಕೊಂಡರೆ ನಿದ್ರೆ ಬರುತ್ತದೆ .

🔆ಕೆಲವರಿಗಂತೂ ಕೈಯಲ್ಲಿ ಪುಸ್ತಕ ಹಿಡಿದಕೂಡಲೇ ನಿದ್ದೆಬರುತ್ತೆ ! ಪ್ರತಿ ದಿನದ ನಿದ್ದೆಯಲ್ಲಿ ಕೊರತೆಯಾದಾಗ ನಿದ್ದೆ ಬರುವುದು ಸಹಜ , ಆದರೆ ಓದಲು ಕುಳಿತಾಗ ಮಾತ್ರ ನಿದ್ರೆ ಬಂದರೆ ಅದು ಓದಿನಿಂದ ತಪ್ಪಿಸಿ ಕೊಳ್ಳುವ ಮನಸ್ಸಿನ ವಿಫಲ ಯತ್ನವೇ ಸರಿ .

🔆ಆಸಕ್ತಿ , ನಿಖರ ಗುರಿ , ಸ್ವ - ನಂಬಿಕೆ , ಅಭ್ಯಾಸ , ಉತ್ಸಾಹ , ಧ್ಯಾನ , ಮಧ್ಯೆ ಮಧ್ಯೆ ವಿಶ್ರಾಂತಿ ಇವುಗಳಿಂದ ನಿದ್ರೆಯನ್ನು ದೂರಮಾಡಬಹುದು . - ಚಿತ್ರ ಬಿಡಿಸಿ , ವಿಜ್ಞಾನದ ನಿಯಮ ಗಳನ್ನು ಬರೆಯಿರಿ , ಗಣಿತದ ಲೆಕ್ಕ ಬಿಡಿಸಿರಿ , ಮುಖ ತೊಳೆದುಕೊಂಡು ಚೆನ್ನಾಗಿ ನೀರು ಕುಡಿದು ಬಂದು ಮತ್ತೆ ಓದಲು ಶುರುಮಾಡಿ , - ತಾಜಾ ಹಣ್ಣಿನ ರಸ ಸೇವಿಸಿ . ಬರೆಯುವ ಅಭ್ಯಾಸ ಮಾಡಿ , ಮುಖ್ಯಾಂಶಗಳನ್ನು ಗುರುತು ಹಾಕಿ , ಚಾರ್ಟ್‌ಅನ್ನು ತಯಾರಿಸಿ ಒಟ್ಟಿನಲ್ಲಿ ಕ್ರಿಯಾಶೀಲರಾಗಿರಿ .

🔆ಕೆಲವು ವಿದ್ಯಾರ್ಥಿಗಳಿಗೆ ವರ್ಗ ಕೋಣೆಯಲ್ಲಿ ನಿದ್ರೆ ಆವರಿಸಿಕೊಳ್ಳುತ್ತದೆ . ಸಿಕ್ಕಾಪಟ್ಟೆ ನಿದ್ದೆ ಮಾಡಿದರೆ ಓದಲು ಮತ್ತು ಆ ಮುಖೇನ ಗುರಿ ತಲುಪಲು ಆಗುವುದಿಲ್ಲ . ಪರೀಕ್ಷಾ ಸಮಯದಲ್ಲಿ ಅತಿ ನಿದ್ದೆಯ ಪರಿಣಾಮವಾಗಿ ಅಧ್ಯಯನ - ಗೆಳೆಯರೊಂದಿಗೆ ಗುಂಪು ಅಧ್ಯಯನ : ಮಾಡಲಾಗದೇ ಕಡಿಮೆ ಮಾಡಿರಿ
.
🔆ಅತಿಯಾಗಿ ನಿದ್ರೆ ಬರುತ್ತಿದ್ದರೆ 20 ನಿಮಿಷ ನಿದ್ರೆಮಾಡಿ , ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಎರಡು ಮೂರು ತಾಸು ಓದಿದ ಮೇಲೆ 20 ರಿಂದ 30 ನಿಮಿಷ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಬಹಳ ಉತ್ತಮ .

🔆ಇದು ನೆನಪಿನ ಶಕ್ತಿಯನ್ನು ಪರಿಣಾಮಕಾ ರಿಯಾಗಿ ಉತ್ತಮ ಪಡಿಸುತ್ತದೆ
.
🔆 ಅತಿಯಾದ ನಿದ್ರೆ ಹಾಗೂ ನಿದ್ರೆ ಅಂಕಗಳಿಸಬಹುದು .

🔆ಪರೀಕ್ಷಾ ಸಮಯದಲ್ಲಿ ಕಾಫಿ / ಟೀ ಕುಡಿದು ತಡ ರಾತ್ರಿಯ ವರೆಗೆ ಓದುವುದೂ ಯೋಗ್ಯವಲ್ಲ . ಇದರಿಂದ ನೆನಪಿನ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾ ಮಬೀರುತ್ತದೆ . ಓದಿದ ವಿಷಯ ಬಹಳ ದಿನ ನೆನಪಿನಲ್ಲಿ ಉಳಿಯುವುದಿಲ್ಲ . ನಿದ್ರೆಯಲ್ಲಿ ಮಿದುಳು ತಾನು ಸಂಗ್ರಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ ಮಾಡುತ್ತದೆ
.
🔆 ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಮಿದುಳಿನಲ್ಲಿ ಸಂಗ್ರಹಿತ ಮಾಹಿತಿಯು ವ್ಯವಸ್ಥಿತವಾಗಿ ಹೊರಬರ ಬೇಕಾದರೆ ವಿದ್ಯಾರ್ಥಿಗಳಾದ ನೀವು 6 ರಿಂದ 1 ಗಂಟೆಯ ಗುಣಮಟ್ಟದ ನಿದ್ರೆ ಮಾಡಬೇಕಾಗುತ್ತದೆ . 9 ಗೆಡುವುದು ಮನಸ್ಸನ್ನು ಗುರಿಯಿಂದ ಬೇರೆ ದಿಕ್ಕಿನತ್ತ ಕರೆದೊಯ್ದು ಅದನ್ನು ಮೆಟ್ಟಿನಿಲ್ಲಲು ಗುರಿ ಸಾಧಿಸಲೇಬೇಕೆಂಬ " ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು .
💐11/06/2022💐

By
Ganga fm
7338438629 (Inform my mistakes).
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ- ಜೂನ್ 12

ಜೂನ್ 12 ರಂದು "ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ" ಎಂಬ ವಿಷಯದ ಅಡಿಯಲ್ಲಿ ಬಾಲಕಾರ್ಮಿಕರ ವಿರುದ್ಧದ ವಿಶ್ವ ದಿನವನ್ನು ಗುರುತಿಸುತ್ತದೆ. ಈ ದಿನದಂದು, ILO, ಅದರ ಘಟಕಗಳು ಮತ್ತು ಪಾಲುದಾರರೊಂದಿಗೆ, ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳು ಮತ್ತು ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡುತ್ತಿದೆ ಮತ್ತು ಘನ ಸಾಮಾಜಿಕ ಸಂರಕ್ಷಣಾ ಮಹಡಿಗಳನ್ನು ಸ್ಥಾಪಿಸಲು ಮತ್ತು ಬಾಲ ಕಾರ್ಮಿಕರಿಂದ ಮಕ್ಕಳನ್ನು ರಕ್ಷಿಸಲು. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಜಾಗತಿಕವಾಗಿ ಸುಮಾರು 152 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಲ್ಲಿ ತೊಡಗಿಸಿಕೊಂಡಿದ್ದಾರೆ, ಅವರಲ್ಲಿ 72 ಮಿಲಿಯನ್ ಅಪಾಯಕಾರಿ ಕೆಲಸದಲ್ಲಿದ್ದಾರೆ.


ಬಾಲಕಾರ್ಮಿಕರ ವಿರುದ್ಧ ವಿಶ್ವ ದಿನ 2022: ಥೀಮ್

2022 ರ ವಿಶ್ವ ದಿನದ ಥೀಮ್ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳು ಮತ್ತು ಘನ ಸಾಮಾಜಿಕ ಸಂರಕ್ಷಣಾ ಮಹಡಿಗಳನ್ನು ಸ್ಥಾಪಿಸಲು ಮತ್ತು ಬಾಲಕಾರ್ಮಿಕತೆಯಿಂದ ಮಕ್ಕಳನ್ನು ರಕ್ಷಿಸಲು ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಕರೆ ನೀಡುತ್ತದೆ. 2022 ಥೀಮ್: “ಬಾಲಕಾರ್ಮಿಕರನ್ನು ಅಂತ್ಯಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ”.

ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ: ಇತಿಹಾಸ

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) 2002 ರಲ್ಲಿ ವಿಶ್ವಾದ್ಯಂತ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ವಿಶ್ವ ದಿನವನ್ನು ಪ್ರಾರಂಭಿಸಿತು ಮತ್ತು ಅದನ್ನು ತೊಡೆದುಹಾಕಲು ಅಗತ್ಯವಿರುವ ಕ್ರಮ ಮತ್ತು ಪ್ರಯತ್ನಗಳ ಮೇಲೆ ಗಮನ ಕೇಂದ್ರೀಕರಿಸಿತು. ಪ್ರತಿ ವರ್ಷ ಜೂನ್ 12 ರಂದು, ಈ ದಿನವು ಸರ್ಕಾರಗಳು, ಉದ್ಯೋಗದಾತರು ಮತ್ತು ಕಾರ್ಮಿಕರ ಸಂಘಟನೆಗಳು, ನಾಗರಿಕ ಸಮಾಜಗಳು, ಮಕ್ಕಳ ಕಾರ್ಮಿಕರ ದುರವಸ್ಥೆಯನ್ನು ಗುರುತಿಸಲು ಮತ್ತು ಅವರಿಗೆ ಸಹಾಯ ಮಾಡಲು ಸಾಮಾನ್ಯವಾಗಿ ಏನು ಮಾಡಲಾಗುತ್ತದೆ ಎಂಬುದನ್ನು ಗುರುತಿಸಲು ಪ್ರಪಂಚದಾದ್ಯಂತದ ಅನೇಕ ಜನರನ್ನು ಒಟ್ಟುಗೂಡಿಸುತ್ತದೆ.

ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಧಾನ ಕಛೇರಿ: ಜಿನೀವಾ, ಸ್ವಿಟ್ಜರ್ಲೆಂಡ್;

ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಅಧ್ಯಕ್ಷ: ಗೈ ರೈಡರ್;

ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಸ್ಥಾಪನೆ: 1919.
The World Day Against Child Labour is an International Labour Organization (ILO)-sanctioned holiday first launched in 2002 aiming to raise awareness and activism to prevent child labour
💫START UPSC PREPARATION FROM ZERO LEVEL...

ONLINE MENTORSHIP
Sit your home and start upsc preparation with our mentors.

WILL BE LAUNCHING SOON

COMPLETE GUIDANCE WILL BE GIVEN ,prelims and mains..

One to one mentorship....

Helpfull for Freshers & interested students like persuing in PUC ,degree,self studying students.
D.m enquiry @AKstatecraft



Doubts leave a comment
Forwarded from Statecraft (Official) (AK.)
💫START UPSC PREPARATION FROM ZERO LEVEL...

ONLINE MENTORSHIP
Sit your home and start upsc preparation with our mentors.

WILL BE LAUNCHING SOON

COMPLETE GUIDANCE WILL BE GIVEN ,prelims and mains..

One to one mentorship....

Helpfull for Freshers & interested students like persuing in PUC ,degree,self studying students.
D.m enquiry @AKstatecraft



Doubts leave a comment
Help other aspirants....
ಓದಲೇಬೇಕಾದ ಮಾಹಿತಿ ಇದು

💐 ಐಡಬ್ಲೂಎಫ್ ಯುತ್ ವರ್ಲ್ಡ್ ಚಾಂಪಿಯನ್ ಶಿಫ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು - ಗುರುನಾಯ್ಡು ಸನಾಪತಿ

💐 ಏಕದಿನ ಕ್ರಿಕೆಟ್ ರಾಂಕಿಂಗ್ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.
(ಮೊದಲ ಸ್ಥಾನ - ನ್ಯೂಜಿಲೆಂಡ್)

💐 ಹೈಕೋರ್ಟ್ ಹೆಚ್ಚುವರಿ ನ್ಯಾಯದೀಶರಾಗಿ ನ್ಯಾ ಪೊಣ್ಣಚ್ಚ ಪ್ರಮಾಣ ವಚನ ಸ್ವೀಕಾರ ಮಾಡಿದರು.

💐 ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮೆ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ 106 ಕ್ಕೆ ಏರಿಕೆ (ಜಾರಿಗೆ ಬಂದ ವರ್ಷ - 2015)

💐 ಬೇಡ್ತಿ ನದಿ ಧಾರವಾಡದಲ್ಲಿ ಹುಟ್ಟಿ ಉತ್ತರಕನ್ನಡದಲ್ಲಿ ಹರಿವುದು.