ಜ್ಞಾನ ಪ್ರಸಾರಕ
2.58K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
​​🌲ಹೂಗಳಲ್ಲೇ ದೊಡ್ಡ ಹೂ....

ವಿವಿಧ ಬಣ್ಣಗಳಲ್ಲಿ ಆಕಾರದಿಂದ ಸುವಾಸನೆಗಳಿಂದ ಆಘ್ರಾಣಿಸುವ ಹೂಗಳೆಂದರೇ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಸಾಮಾನ್ಯವಾಗಿ ನಾವು ನೋಡುವ ಆಕಾರಗಳಲ್ಲಿ ವಿವಿಧ ತರಹ ಇದ್ದರು ನೀವು ನೋಡಿರದ ಕೊಡೆ ಗಾತ್ರದ ಹೂ ಒಂದು ಉಂಟು ಅದುವೇ "ರಾಪ್ಲೇಸಿಯಾ"


🌲 ಪತ್ತೆಯಾದದ್ದು ಯಾವಾಗ ? /ಕಂಡುಬರುವುದೆಲ್ಲಿ ?....

ಜಗತ್ತಿನಲ್ಲಿ ಸುಮಾರು 28 ಪ್ರಭೇದಗಳನ್ನು ಹೊಂದಿರುವ ರಾಪ್ಲೇಸಿಯಾವನ್ನು ಹೊರ ಜಗತ್ತಿಗೆ ಪರಿಚಯವಾದದ್ದು 1818 ರಲ್ಲಿ ಇದನ್ನು ಜೊಸೇಫ್ ಅರ್ನಾಲ್ಡ್ ಮತ್ತು ಸರ್ ಸ್ಟಾಂಪ್ ಪೋರ್ಡ್ ರಾಪ್ಲೇಸಿಯಾ ರವರು ಹೊರ ಜಗತ್ತಿಗೆ ಪರಿಚಯಿಸಿದರು ಇವುಸಾಮಾನ್ಯವಾಗಿಇಂಡೋನೇಶಿದ ಸುಮಾತ್ರ ಮತ್ತು ಬೊರ್ನಿಯೋ ದ್ವೀಪದ ಮಳೆ ಕಾಡುಗಳಲ್ಲಿ ಕಂಡುಬರುತ್ತವೆ

🌲ಗಾತ್ರ ಮತ್ತು ಆಕಾರ....

ಸಾಮಾನ್ಯ ಹೂಗಳಿಗಿಂತ ದೊಡ್ಡದಿರುವ ರಾಪ್ಲೇಸಿಯಾವು ಸುಮಾರು ಸುಮಾರು ಒಂದು ಮೀಟರ್ ಸುತ್ತಳತೆಯನ್ನು ಹೊಂದಿದ್ದು ಹತ್ತು ಕೆ.ಜಿ ಯಷ್ಟು ತೂಗಬಲ್ಲದು ಇದು ಸಾಮಾನ್ಯವಾಗಿ ನಾವು ಉಪಯೋಗಿಸುವ ಕೊಡೆಯಷ್ಟು ದೊಡ್ಡದಿರುತ್ತದೆ


🌲ಸಸ್ಯದಲ್ಲಿ ಪೋಷಣೆ...

ಸಾರ್ವತ್ರಿಕವಾಗಿ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಇತಂಹ ಸಸ್ಯಗಳು ಪತ್ರ ಹರಿತ್ತನ್ನು ಹೊಂದಿದ್ದು ದ್ಯುತಿ ಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸುತ್ತವೆ ಆದರೆ ರಾಪ್ಲೇಸಿಯಾವು ಪರಾವಲಂಬಿ ಸಸ್ಯಯಾಗಿದ್ದು ಪತ್ರ ಹರಿತ್ತನ್ನು ಹೊಂದಿಲ್ಲ ಇದು ಇತರ ಸಸ್ಯಗಳ ಕಾಂಡಗಳ ಮೇಲೆ ಬೆಳೆಯುತ್ತದೆ ಆ ಮೂಲಕ ಅತಿಥೇಯ ಸಸ್ಯದ ಮೂಲಕ ಪೋಷಕಾಂಶವನ್ನ ಹೀರಿಕೊಳ್ಳುತ್ತದೆ

🌲ಶವದ ಹೂ !

ಈ ಹೆಸರನ್ನು ಕೇಳಿದಾಕ್ಷಣ ಅಚ್ಚರಿಯಾಗುವುದು ಇದನ್ನು "ಶವದ ಹೂ "ಎಂತಲು ಕರೆಯುವರು ಕಾರಣ ಇದು ಸತ್ತ ಮತ್ತು ಕೊಳೆತ ಮಾಂಸದ ವಾಸನೆಯನ್ನು ಬೀರುತ್ತದೆ ಇದು ಕೊಳೆತ ಮಾಂಸದ ವಾಸನೆ ಬೀರುವುದರಿಂದ ನೊಣಗಳಿಂದ ಆಕರ್ಷಿತಗೊಂಡು ನೊಣಗಳ ಮೂಲಕ ಪರಾಗ ಸ್ಪರ್ಶ Pollination ಉಂಟಾಗುತ್ತದೆ ನೊಣಗಳಿಂದ ಪರಾಗಸ್ಪರ್ಶ ಆಗುವ ಜಗತ್ತಿನ ಏಕೈಕ ಹೂ

ಬೀಜ ಪ್ರಸರಣೆ....

ಎಲ್ಲ ಸಸ್ಯಗಳಲ್ಲಿ ಬೀಜವು ಗಾಳಿ,ಕೀಟ,ಪಕ್ಷಿಗಳ ಮೂಲಕ ಪ್ರಸಾರವಾದರೆ ರಾಪ್ಲೇಸಿಯಾದ ಬೀಜಗಳು ಆನೆಗಳ ಮೂಲಕ ಪ್ರಸಾರವಾಗುತ್ತವೆ ಕೊಳೆತ ಮಾಂಸದಂತಿರು ಹೂವನ್ನು ಆನೆಗಳು ತುಳಿದಾಗ ಅದು ಆನೆಗಳ ಕಾಲಿಗೆ ಮೆತ್ತಿಕೊಳ್ಳುತ್ತವೆ ಆನೆಗಳು ಅದನ್ನು ತೊಡೆಯಲು ಇನ್ನೊಂದು ಮರದ ಕಾಂಡಕ್ಕೆ ಕಾಲ್ಲನ್ನು ಉಜ್ಜಿದಾಗ ಬೀಜಗಳು ಪ್ರಸಾರವಾಗುತ್ತವೆ





🌲ಸ್ಯಾಕ್ರೀನ್....

ಸ್ಯಾಕ್ರೀನ್ ಎಂಬುದು ಕೃತಕ ಸಿಹಿಯಾಗಿದ್ದು ಇದನ್ನು ಸಕ್ಕರೆ ಬದಲಾಗಿ ಬಳಸುತ್ತಾರೆ

ಇದು ಸಕ್ಕರೆಯಲ್ಲಿರುವ ಸುಕ್ರೋಸಗಿಂತ 500 ಪಟ್ಟು ಸಿಹಿಯಾಗಿದೆ

ಇದೊಂದು ಕೃತಕವಾಗಿ ತಯಾರಿಸುವ ರಾಸಾಯನಿಕವಾಗಿದೆ

ಇದನ್ನು ರಾಸಾಯನಿಕವಾಗಿ ಬೆಂಜೋಯಿಕ್ ಸಿಡ್ ಎಂದು ಕರೆಯುವರು

ಮಧುಮೇಹ ರೋಗಿಗಳು ಸಕ್ಕರೆಗೆ ಪರ್ಯಾಯವಾಗಿ ಉಪಯೋಗಿಸುವರು

ಇತ್ತೀಚೆಗೆ ಹೋಟೆಲ್ ನಲ್ಲಿ ನಾವು ಸೇವಿಯುವ ಕಾಫಿ,ಟೀ ಗಳಲ್ಲಿ ಇತ್ತೀಚೆಗೆ ಸ್ಯಾಕ್ರೀನ್ ಬಳಸುತ್ತಿದ್ದಾರೆ....



🌲 ಹೊಯ್ಸಳರ ದೇವಾಲಯಗಳು
( ಹೊಯ್ಸಳ ಕಲೆ )
======================
ಬೇಲೂರು - ಚೆನ್ನಕೇಶವ ದೇವಾಲಯ

ಹಳೆಬೀಡು - ಹೊಯ್ಸಳೇಶ್ವರ

ಮೇಲುಕೋಟೆ - ಚೆಲುವನಾರಾಯಣಸ್ವಾಮಿ

ಸೋಮನಾಥಪುರ - ಕೇಶವಾಲಯ
🌲 ಚಾಲುಕ್ಯರ ದೇವಾಲಯಗಳು
( ವೇಸರ್ ಶೈಲಿ )
======================
ಐಹೊಳೆ - ಲಾಡಖಾನ್

ಬಾದಾಮಿ - ಮಹಾಕೂಟೇಶ್ವರ

ಪಟ್ಟದಕಲ್ಲು - ವಿರೂಪಾಕ್ಷ

ಮಹಾಕೂಟ - ಸಂಗಮೇಶ್ವರ
🌲 ಚೋಳರ ದೇವಾಲಯಗಳು
( ದ್ರಾವಿಡ ಶೈಲಿ )
====================
ತ್ರಿಭುವನ - ಕಂಕರೇಶ್ವರ ದೇವಾಲಯ

ದಾರಾಸುರಂ - ಐರಾವತೇಶ್ವರ

ಗಂಗೈಕೊಂಡ - ಬೃಹದೀಶ್ವರ

ತಂಜಾವೂರ್ - ರಾಜರಾಜೇಶ್ವರ

ನೆಲ್ಲೂರ್ - ಕೊರಂಗನಾಥ್
🌲 ಗುಪ್ತರ ದೇವಾಲಯಗಳು
( ನಾಗರ ಶೈಲಿ )
=====================
ತಿಗಾವಾದ - ವಿಷ್ಣು ದೇವಾಲಯ

ಭೂಮರಾ - ಶಿವಾಲಯ

ನಾಚನಾ - ಶಿವಪಾರ್ವತಿ ದೇವಾಲಯ

ದೇವಘಡ್ - ದಶಾವತಾರ ದೇವಾಲಯ
🌲 Main Passes of India️

Karakoram Pass - Jammu and Kashmir

Zojila Pass - Jammu and Kashmir

Pir Panjal Pass - Jammu and Kashmir

Banihal Pass - Jammu and Kashmir

Burjil Pass - Jammu and Kashmir

Shipkila Pass - Himachal Pradesh

Rohtang Pass - Himachal Pradesh

Badalacha Pass - Himachal Pradesh

Lipulekh Pass - Uttarakhand

Mana Pass - Uttarakhand

Policy Pass - Uttarakhand

Nathula Pass - Sikkim

Jaleplo Pass - Sikkim

Bomdila Pass - Arunachal Pradesh

Yangyap Pass - Arunachal Pradesh

Diphu Pass - Arunachal Pradesh

Tuzu Pass - Manipur
💐07/06/2022💐

By
Ganga fm
7338438629 (Inform my mistakes).
Good night to all....
Note

💐 ಕರ್ನಾಟಕ ತೊಗರಿ ಕಣಜ - ಗುಲ್ಬರ್ಗ

💐 ಕರ್ನಾಟಕದ ಮಾವಿನ ಹಣ್ಣಿನ ಕಣಜ - ಧಾರವಾಡ
ಟರ್ಕಿಯ ದೇಶದ ಹೆಸರನ್ನು ಟರ್ಕಿಯೆ ಎಂದು ಮರುನಾಮಕರಣ ಮಾಡಿದೆ.

ಅಂಕಾರ: ಟರ್ಕಿ ತನ್ನ ಹೆಸರನ್ನು 'ಟರ್ಕಿಯೆ' ಎಂದು ಬದಲಾಯಿಸಿಕೊಂಡಿದೆ. ಇನ್ನು ಮುಂದೆ ದೇಶವನ್ನು 'ಟರ್ಕಿಯೆ' ಎಂಬುದಾಗಿ ಕರೆಯುವಂತೆ ಕೋರಿ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
ಟರ್ಕಿಯೆ ವಿದೇಶಾಂಗ ಸಚಿವರ ಪತ್ರ ಕೈ ಸೇರಿದೆ. ಈ ಕ್ಷಣದಿಂದಲೇ ಆ ರಾಷ್ಟ್ರದ ಹೆಸರಿನಲ್ಲಿನ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್ ದುಜಾರಿಕ್‌ ಹೇಳಿದ್ದಾರೆ' ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇಶದ ಛಾಪನ್ನು ಮರುಸ್ಥಾಪಿಸುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಟರ್ಕಿ ಎಂಬುದು ಒಂದು ವಿಧದ ಕೋಳಿಯ ಹೆಸರು. ಈ ಪಕ್ಷಿಯ ಹೆಸರಿನೊಂದಿಗೆ ಕೆಲ ನಕಾರಾತ್ಮಕ ಅರ್ಥಗಳು ತಳಕುಹಾಕಿಕೊಂಡಿವೆ. ಈ ನಕಾರಾತ್ಮಕ ಅಂಶಗಳಿಂದ ದೇಶದ ಹೆಸರನ್ನು ಬೇರ್ಪಡಿಸಬೇಕು ಎಂಬ ಉದ್ದೇಶವೂ ಈ ನಡೆಯ ಹಿಂದಿದೆ ಎನ್ನಲಾಗುತ್ತಿದೆ.

ಜಾಗತಿಕ ವೇದಿಕೆಗಳಲ್ಲಿ ದೇಶದ ಹೆಸರನ್ನು ಟರ್ಕಿಯೆ ಎಂದೇ ಬಳಸಬೇಕು ಎಂಬ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೋಗನ್ ಅವರ ಕಚೇರಿ ಹೇಳಿದೆ.

Note
💐 ಟರ್ಕಿಯೆ ದೇಶ ರಾಜಧಾನಿ - ಅಂಕಾರ
ಓದಲೇಬೇಕಾದ ಮಾಹಿತಿ ಇದು

💐 2022 ನೇ ಸಾಲಿನ ಎಂಟನೇ ಆವೃತ್ತಿ ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21 ರ ಥೀಮ್ - ಮಾನವೀಯತೆಗಾಗಿ ಯೋಗ (ಸ್ಥಳ - ಮೈಸೂರು)

💐 ರಾಜ್ಯಸಭೆಯ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು - ಉಪರಾಷ್ಟ್ರಪತಿ

💐 GST ಜಾರಿಗೆ ಬಂದ ವರ್ಷ 1 ಜುಲೈ 2017 (ಜಿ ಎಸ್ ಟಿ ದಿನ - ಜುಲೈ 01)

💐 ಐಪಿಎಲ್ ನಲ್ಲಿ ಟೋಪಿ ಗೆದ್ದ ಭಾರತದ ಮೊದಲ ಕೋಚ್ ಆಶಿಶ್ ನೆಹ್ರಾ (ಗುಜರಾತ್ ಟೈಟಾನ್ಸ್ ಕೋಚ್ )

💐 15 ನೇ ಆವೃತ್ತಿಯ ಐಪಿಎಲ್ ಟ್ರೋಪಿ ಗೆದ್ದ ತಂಡದ ಹೆಸರು - ಗುಜರಾತ್ ಟೈಟನ್ ಸ್

💐 ನಾಲ್ಕನೇ ಆವೃತ್ತಿ ಖೇಲೋ ಇಂಡಿಯಾ ಗೇಮ್ಸ್ ಆತಿಥ್ಯ ವಹಿಸಿಕೊಂಡ ರಾಜ್ಯ - ಹರ್ಯಾಣ ಪಂಚಕುಲಿ ಗ್ರಾಮ (ಕಳೆದ ವರ್ಷದ ಆತಿಥ್ಯ - ಅಸ್ಸಾಂ )

💐 ನೂತನ ಹಾಕಿ ರಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ದೇಶ - ನೆದರ್ಲೆಂಡ್ (ಭಾರತ ನಾಲ್ಕನೇ ಸ್ಥಾನ )

💐 ಅಂತರರಾಷ್ಟ್ರೀಯ ತಂಬಾಕು ರಹಿತ ದಿನ -ಮೇ 31 (2022 ನೇ ಸಾಲಿನ ಥೀಮ್ - ಪರಿಸರ ಸಂರಕ್ಷಣೆ )

💐 ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೋಡಿ ಬೇಂಗ್ರೆಗೆ ತಂಬಾಕು ಮುಕ್ತ ಹಳ್ಳಿ ಎಂಬ ಕೀರ್ತಿ ಪಡೆದುಕೊಂಡಿದೆ.

💐 ಪಿ ಎಮ್ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಬಗ್ಗೆ ಮಾಹಿತಿ.
ಓದಲೇಬೇಕಾದ ಮಾಹಿತಿ ಇದು

💐 ಶೌರ್ಯ ಚಕ್ರ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳೆ - ಗುಂಜನ್ ಸಕ್ಸೇನಾ

💐 ಭಾರತದಲ್ಲಿ ಮೊದಲ ಬಾರಿಗೆ ಪಕ್ಷಿಗಣಿತಿ ನಡೆಸಿದವರು - ಸಲಿಂ ಅಲಿ

💐 ಬರ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಸಲಿಂ ಅಲಿಗೆ ಕರೆಯಲಾಗುತ್ತದೆ.

💐 ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ಉದ್ದದ ರಸ್ತೆಯನ್ನು ಉದ್ಘಾಟನೆ ಮಾಡಿ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

💐 ಪರಿಸರ ಕಾರ್ಯಕ್ಷಮತೆ ಸೂಚ್ಯಂಕ ದಲ್ಲಿ ಕೊನೆಯ ಸ್ಥಾನ‌ಪಡೆದ ದೇಶ - ಭಾರತ (ಮೊದಲ ಸ್ಥಾನ - ಡೆನ್ಮಾರ್ಕ್)
ಓದಲೇಬೇಕಾದ ಮಾಹಿತಿ ಇದು

💐 ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ವಿದಾಯ .

💐 ಅಂತರರಾಷ್ಟ್ರೀಯ ಯೋಗ ದಿನ - ಜೂನ್ 21

💐 ತೀವ್ರ ವಿದ್ಯುತ್ ಕೊರತೆಯಿಂದ ಪಾಕಿಸ್ತಾನ ಸರಕಾರ ರಾತ್ರಿಯ ವೇಳೆಯಲ್ಲಿ ಮದುವೆಯನ್ನು ನಿಷೇಧ ಮಾಡಿದ್ದಾರೆ.

💐 ವಿದೇಶಿ ಬೇಹುಗಾರಿಕೆ ಬೇದಿಸಲು ಚೀನಾ ಸರಕಾರವು ರಾಷ್ಟ್ರೀಯ ಭದ್ರತರ ಉಲ್ಲಂಘನೆ ಮಾಹಿತಿ ಕೊಟ್ಟವರಿಗೆ 15000 ಡಾಲರ್ ಬಹುಮಾನ ಘೋಷಣೆ ಮಾಡಿದೆ.

💐 ಭಾರತ ಮತ್ತು ವಿಯೆಟ್ನಾಂ ನಡುವೆ 2030 ವರೆಗೆ ಸೇನಾ ಸಹಕಾರ ಒಪ್ಂದಕ್ಕೆ ಸಹಿ ಹಾಕಲಾಗಿದೆ.

💐 ಆರ್ ಬಿ ಐ ಬ್ಯಾಂಕ್ ವರ್ಷದಿಂದಲೇ ಹೊಸದಾಗಿ ಡಿಜಿಟಲ್ ಕರನ್ಸಿ ಜಾರಿಗೆ ತರಲಿದೆ.

💐 ಬೆಂಗಳೂರು ತಂತ್ರಜ್ಞಾನ ಸಮಾವೇಶ 2022 ರ ಘೋಷವಾಕ್ಯ - ಟೆಕ್4 ನೇಕ್ಸ್ಟ್ ಚೇಸ್
🌲 ಮರುಭೂಮಿಯ ಬುಡಕಟ್ಟು ಜನಾಂಗಗಳು

ಗೋಬಿ ಮರುಭೂಮಿ - ಮಂಗೋಲಿಯ

. ಸಹರಾ ಮರುಭೂಮಿ - ಟಾರೆಜಸ್

. ಥಾರ್ ಮರುಭೂಮಿ - ಮೈನಾ

ಸೌದಿ ಅರೇಬಿಯಾ ಮರುಭೂಮಿ - ಬಿಡೋಯಿನ್

. ಅಟಕಾಮ ಮರುಭೂಮಿ - ಹೊಟೆಂಟೋಸ್

. ಕಲಹರಿ ಮರುಭೂಮಿ - ಬುಷ್ ಮನ್

. ಆಸ್ಟ್ರೇಲಿಯಾ - ಬಿಂಡುಬಸ್/ ಬಿಂಡುಬಿ
Photo from Ganga..
❇️ ಏಪ್ರಿಲ್ 12

🚀 ಮಾನವ ಬಾಹ್ಯಾಕಾಶ ಹಾರಾಟದ ಅಂತರಾಷ್ಟ್ರೀಯ ದಿನ

🚀ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶವನ್ನು ಅನ್ವೇಷಿಸಲು ಮತ್ತು ನಿರ್ವಹಿಸಲು ಆಕಾಂಕ್ಷೆಗಳನ್ನು ಉತ್ತೇಜಿಸುವ ಗುರಿ.

🚀12 ಏಪ್ರಿಲ್ 1961 ರಂದು ಸೋವಿಯತ್ ಪ್ರಜೆಯಾದ ಯೂರಿ ಗಗಾರಿನ್ ನಡೆಸಿದ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ದಿನಾಂಕವಾಗಿದೆ.

🚀ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ: ರಾಕೇಶ್ ಶರ್ಮಾ

🔶ಇಸ್ರೋ NIT-ರೂರ್ಕೆಲಾದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕಾವು ಕೇಂದ್ರವನ್ನು ಸ್ಥಾಪಿಸಲಿದೆ.

🔶ನಾಸಾ ಉಡಾವಣೆ ಮಾಡಿದ ವಿಶ್ವದ ಅತಿ ದೊಡ್ಡ ದೂರದರ್ಶಕ ಜೇಮ್ಸ್ ವೆಬ್ ಸ್ಪೇಸ್.

🔶ಚೀನಾ ಬಾಹ್ಯಾಕಾಶ ಪರಿಶೋಧನೆಗಾಗಿ "ಶಿಜಿಯಾನ್-6 05" ಉಪಗ್ರಹಗಳನ್ನು ಉಡಾವಣೆ ಮಾಡಿದೆ

🔶ಫ್ರಾನ್ಸ್ "AsterX" ಬಾಹ್ಯಾಕಾಶದಲ್ಲಿ ತನ್ನ ಮೊದಲನೇ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತದೆ.

🔶ಇನ್ಫೋಸಿಸ್ ಮತ್ತು ರೋಲ್ಸ್ ರಾಯ್ಸ್ 'ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಡಿಜಿಟಲ್ ಇನ್ನೋವೇಶನ್ ಸೆಂಟರ್' ಅನ್ನು ಪ್ರಾರಂಭಿಸಿದೆ

🔶SpaceX ಒಂದೇ ಉಡಾವಣೆಯಲ್ಲಿ 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.

🔶ಜಪಾನ್ 2023 ರಲ್ಲಿ ಬಾಹ್ಯಾಕಾಶ ಜಂಕ್ ಅನ್ನು ಕಡಿಮೆ ಮಾಡಲು ವಿಶ್ವದ ಮೊದಲ ಮರದ ಉಪಗ್ರಹವನ್ನು ಉಡಾವಣೆ ಮಾಡಲಿದೆ.

🔶ಭಾರತೀಯ ಮೂಲದ ಅನಿಲ್ ಮೆನನ್ ಅವರು ಸ್ಪೇಸ್‌ಎಕ್ಸ್‌ನ ಮೊದಲ ಫ್ಲೈಟ್ ಸರ್ಜನ್.

🔶ವಿಶ್ವ ಬಾಹ್ಯಾಕಾಶ ವಾರ: 04-10 ಅಕ್ಟೋಬರ್
ನ್ಯೂಸ್ 2021-22 ರಲ್ಲಿ ಹೊಸ ಅಧ್ಯಕ್ಷರು

♦️ ಬಜ್ರಾಮ್ ಬೇಗಜ್ : ಅಲ್ಬೇನಿಯಾ.

♦️ ಹಸನ್ ಶೇಖ್ ಮೊಹಮ್ಮದ್ : ಸೊಮಾಲಿಯಾ.

♦️ ಎಮ್ಯಾನುಯೆಲ್ ಮ್ಯಾಕ್ರನ್ : ಫ್ರಾನ್ಸ್.

♦️ ಅಲೆಕ್ಸಾಂಡರ್ ವುಸಿಕ್ : ಸರ್ಬಿಯಾ

♦️ ಸೆರ್ದಾರ್ ಬರ್ಡಿಮುಖಮೆಡೋವ್:
ತುರ್ಕಮೆನಿಸ್ತಾನ್.

♦️ ಕ್ಯಾಟಲಿನ್ ಇವಾ ನೊವಾಕ್: ಹಂಗೇರಿ.

♦️ ಗೇಬ್ರಿಯಲ್ ಬೋರಿಕ್ ಫಾಂಟ್: ಚಿಲಿ.

♦️ ಯೂನ್ ಸುಕ್-ಯೋಲ್ : ದಕ್ಷಿಣ ಕೊರಿಯಾ.

♦️ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್:
ಜರ್ಮನಿ.

♦️ ಕ್ಸಿಯೋಮಾರಾ ಕ್ಯಾಸ್ಟ್ರೋ : ಹೊಂಡುರಾಸ್.

♦️ ಡೇನಿಯಲ್ ಒರ್ಟೆಗಾ : ನಿಕರಾಗುವಾ.

♦️ ಗೇಬ್ರಿಯಲ್ ಬೋರಿಕ್ : ಚಿಲಿ.

♦️ ಆಡಮಾ ಬಾರೋ : ಗ್ಯಾಂಬಿಯಾ.

♦️ ಶವ್ಕತ್ ಮಿರ್ಜಿಯೋವ್ : ಉಜ್ಬೇಕಿಸ್ತಾನ್.

♦️ ಸಾಂಡ್ರಾ ಮೇಸನ್ : ಬಾರ್ಬಡೋಸ್.

♦️ ಹಕೈಂಡೆ ಹಿಚಿಲೆಮಾ : ಜಾಂಬಿಯಾ.

♦️ ಇಬ್ರಾಹಿಂ ರೈಸಿ : ಇರಾನ್.

♦️ ಉಖ್ನಾ ಖುರೆಲ್ಸುಖ್ : ಮಂಗೋಲಿಯಾ.

♦️ ಐಸಾಕ್ ಹೆರ್ಜಾಗ್ : ಇಸ್ರೇಲ್.

♦️ ಗಿಲ್ಲೆರ್ಮೊ ಲಾಸ್ಸೊ : ಈಕ್ವೆಡಾರ್.
💐10/06/2022💐

By
Ganga fm
7338438629 (Inform my mistakes).
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999 )
👉 ಕಲ್ಯಾಣಸ್ವಾಮಿ,

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999 )
👉 ಧಾರವಾಡ

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ?
👉 ಅಂಕೋಲಾ

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999 )
👉 ಉಪ್ಪಿನ ಸತ್ಯಾಗ್ರಹ,

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999 )
👉 1947ರಲ್ಲಿ

6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999 )
👉 ನವಂಬರ್ 1, 1956

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005 )
👉 ಮುಂಬೈ,

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು ಎಕರೆಯಲಾಗಿದೆ, ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002 )
👉 ಅಖಿಲ ಭಾರತ ಸಾಮಾಜಿಕ ಸಮ್ಮೇಳ ,

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015 )
👉 21ಬಂದೂಕು ಸಲಾಮಿನ ರಾಜ್ಯ,

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017 )
👉 ಗಂಗಾಧರರಾವ್ ದೇಶಪಾಂಡೆ ,

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017 )
👉 ಮೈಲಾರ ಮಹದೇವಪ್ಪ,

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು?
👉 ವೆಸ್ಲಿಯನ್ ,

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017 )
👉 ಸಂಗೊಳ್ಳಿ ರಾಯಣ್ಣ ,

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017 )
👉 ಮಿಲ್ಲರ್ ಸಮಿತಿ,

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು? ( KAS-2017 )
👉 ಅಧ್ಯಕ್ಷರು= ಫಜಲ್ ಅಲಿ ,
ಸದಸ್ಯರು= H,N,ಕುಂಜರು, ಕೆ, ಎಂ, ಪನಿಕರ್

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017 )
👉 ಸರ್ ಎಂ ವಿಶ್ವೇಶ್ವರಯ್ಯ

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018 )
👉 ಫಜಲ್ ಅಲಿ ಸಮಿತಿ

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016 )
👉 ಹೆನ್ರಿ ಇರ್ವಿನ್,

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015 )
👉 ಕುವೆಂಪು,

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015 )
👉 ಜಾನ್ ವೀಡ

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014 )
👉 ಮಂಗಳೂರು ಸಮಾಚಾರ,

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014 )
👉 ಚಿಕ್ಕಬಳ್ಳಾಪುರ

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014 )
👉 ಬೆಳಗಾವಿ-1924ರಲ್ಲಿ

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018 )
👉 ಎನ್ ಎಸ್ ಹರ್ಡೆಕರ್,

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013 )
👉 1947

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009 )
👉 ಎಂ ರಾಮಮೂರ್ತಿ ,

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009 )
👉 ನವರಾತ್ರಿ,

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009 )
👉 4ನೇ ಶ್ರೀ ಕೃಷ್ಣರಾಜಒಡೆಯ

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ? ( PSI-2009 )
👉 ಮಂಡ್ಯ

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( PSI-2007 )
👉 1927

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006 )
👉 ಶಿರಾ

32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006 )
👉 ಅಂಕೋಲಾ

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005 )
👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ ,

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005 )
👉 ಹುಯಿಗೋಳ್ ನಾರಾಯಣರಾವ್

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002 )
👉 1948 ಸಪ್ಟಂಬರ್