Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
🌝 *ಕವಿ ಸಾಹಿತಿಗಳ ಜೀವಾಳ* 🌟
★••┈•┈•┈••✦✿✦••┈•┈•┈••★
ಗ್ರೂಪ್ ೨
*೨೦೪ ನೇ ವಾರದ ರಾಜ್ಯ ಮಟ್ಟದ ಚಿತ್ರಕಥೆ ಸ್ಪರ್ಧೆಯ ಫಲಿತಾಂಶ*
*ಸಿದ್ಧವಾಗಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದೆ*
★••┈•┈•┈••✦✿✦••┈•┈•┈••★
ಹಲವಾರು ಕವನಗಳು\ಕಥೆಗಳು ಸ್ಪರ್ಧೆಗೆ ಹರಿದು ಬಂದಿದ್ದು ಸಂತೋಷ ತಂದಿದೆ.ಎಲ್ಲ ಕವನಗಳು\ಕಥೆಗಳು ಆಯ್ಕೆಯಲ್ಲಿ ಸವಾಲು ತರುವಂತಿವೆ. ಈ ವಿಷಯದಲ್ಲಿ ತೀರ್ಪುಗಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಪಲಿತಾಂಶ ನಿರ್ಣಯಿಸಿರುತ್ತಾರೆ.
೧.ಶಬ್ಧಗಳ ಜೋಡಣೆ ಮತ್ತು ವಿನೂತನ ಪದ ಪ್ರಯೋಗ ಹಾಗು ವಿಶೇಷತೆ.
೨.ರೂಪಕ ಹಾಗೂ ಭಾವನಾತ್ಮಕ ಅಂಶಗಳು
೩.ಪ್ರಾಸ ಮುಖ್ಯವಲ್ಲ ಆದರೂ ಅರ್ಥಕ್ಕೆ,ಅಂದಕ್ಕೆ,ಚೆಂದಕ್ಕೆ.ಪ್ರಾಸದ ಮೆರಗು ನೀಡುವುದು.
೪.ವಿಷಯದ ಚಿತ್ರಕ್ಕೆ ಪೂರಕವಾದ ಮತ್ತು ಅರ್ಥಾನುಸಾರ ಅಂಶಗಳು.
೫.ಕಾಗುಣಿತ ದೋಷ ಹಾಗೂ ಸಾಲುಗಳ ಮಿತಿ ಪರಿಗಣಿಸಲಾಗಿದೆ.
೬). ವಿಮರ್ಶಕರ ಸ್ಪರ್ಧೆಯ ಕವನಗಳ ವಿಮರ್ಶೆಯನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲಾಗಿದೆ .
ಅಂತಿಮವಾಗಿ ಆಯ್ಕೆಯ ಸವಾಲಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.
--------------------------------------
★••┈•┈•┈••✦✿✦••┈•┈•┈••★
*✳ಕವಿ ಸಾಹಿತಿಗಳ ಜೀವಾಳ ರಾಜ್ಯ ಘಟಕ ✳*
ಚಿತ್ರ ಕತೆ ಫಲಿತಾಂಶ
*ಅತ್ಯುತ್ತಮ* :
ವಾಗೀಶ ಆರಾಧ್ಯ ಮಠ
*ಪ್ರಥಮ:*
೧. ಮಂಜುಳಾ ರಾಮಡಗಿ
೨.ಪಂದ್ಯಂಡ ರೇಣುಕಾ
೩.ಸಾವಿತ್ರಿ ಸಿದ್ದರಾಮು
*ದ್ವಿತೀಯ:*
೧.ಮಮತ ಕೆ.ಎಸ್.
೨.ನಂದಾ ಪ್ರೇಮ ಕುಮಾರ್
೩.ಅವಿ(ವಿಶಾಲ ಅಕ್ಕಿ)
*ತೃತೀಯ:*
೧.ಮಾಲಾ ಚೆಲುವನಹಳ್ಳಿ
೨.ರಾಘವೇಂದ್ರ ಡಿ.ಶೇಟ್
೩.ವಿದ್ಯಾ.ಶಶಾಂಕ್ ಗೋಖಲೆ
೪.ಶ್ರೀಮತಿ.ಬಿಟ್ಟೀರ ಚೋಂದಮ್ಮಶಂಭು
*ಮೆಚ್ಚುಗೆ:*
೧.ಶ್ರೀಮತಿ.ಡಾ.ಭವಾನಿ.ಗೊಳೇದ
೨.ದಿನಕರ ನಂದಿ ಚಂದನ್.
೩.ನಂದಿನಿ.ಯು
೪.ದೀಪಿಕಾ ಉಡುಪಿ
----------------------------------------------
*ಡಿಸೆಂಬರ್ ತಿಂಗಳ ವಿಮರ್ಶಕರು ಮತ್ತು ತೀರ್ಪುಗಾರರು*
ಎಂ. ಗೀತ ತಿಪ್ಪೇಸ್ವಾಮಿ ಐಗೂರು ಧರಣೀಪ್ರಿಯೆ
★••┈•┈•┈••✦✿★••┈•┈•┈•
*ಅಂತಿಮ ತೀರ್ಪುಗಾರರು*
*ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್*
★••┈•┈•┈••✦✿★••┈•┈•┈•
*ನಿರ್ವಾಹಕರು: ವತ್ಸಲಾ ಶ್ರೀಶ ಕೊಡಗು*
✍🏼
*ಇಂತಿ ನಿಮ್ಮ*
*ಪೂರ್ಣಚಂದ್ರ ಬಿ.ಜಿ, ಕೆ. ಎ. ಎಸ್*
*ಸಂಸ್ಥಾಪಕರು &ರಾಜ್ಯಾಧ್ಯಕ್ಷರು*
*ಕವಿ ಸಾಹಿತಿಗಳ ಜೀವಾಳ* ಮತ್ತು *ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ* ಹಾಗೂ ಕವಿ~ಸಾಹಿತಿಗಳ ಜೀವಾಳ ರಾಜ್ಯ ಘಟಕದ ಪದಾಧಿಕಾರಿಗಳು &ಸರ್ವ ಸದಸ್ಯರು.
ಧನ್ಯವಾದಗಳು🙏🏻
★••┈•┈•┈••✦✿✦••┈•┈•┈••★
ಗ್ರೂಪ್ ೨
*೨೦೪ ನೇ ವಾರದ ರಾಜ್ಯ ಮಟ್ಟದ ಚಿತ್ರಕಥೆ ಸ್ಪರ್ಧೆಯ ಫಲಿತಾಂಶ*
*ಸಿದ್ಧವಾಗಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದೆ*
★••┈•┈•┈••✦✿✦••┈•┈•┈••★
ಹಲವಾರು ಕವನಗಳು\ಕಥೆಗಳು ಸ್ಪರ್ಧೆಗೆ ಹರಿದು ಬಂದಿದ್ದು ಸಂತೋಷ ತಂದಿದೆ.ಎಲ್ಲ ಕವನಗಳು\ಕಥೆಗಳು ಆಯ್ಕೆಯಲ್ಲಿ ಸವಾಲು ತರುವಂತಿವೆ. ಈ ವಿಷಯದಲ್ಲಿ ತೀರ್ಪುಗಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಪಲಿತಾಂಶ ನಿರ್ಣಯಿಸಿರುತ್ತಾರೆ.
೧.ಶಬ್ಧಗಳ ಜೋಡಣೆ ಮತ್ತು ವಿನೂತನ ಪದ ಪ್ರಯೋಗ ಹಾಗು ವಿಶೇಷತೆ.
೨.ರೂಪಕ ಹಾಗೂ ಭಾವನಾತ್ಮಕ ಅಂಶಗಳು
೩.ಪ್ರಾಸ ಮುಖ್ಯವಲ್ಲ ಆದರೂ ಅರ್ಥಕ್ಕೆ,ಅಂದಕ್ಕೆ,ಚೆಂದಕ್ಕೆ.ಪ್ರಾಸದ ಮೆರಗು ನೀಡುವುದು.
೪.ವಿಷಯದ ಚಿತ್ರಕ್ಕೆ ಪೂರಕವಾದ ಮತ್ತು ಅರ್ಥಾನುಸಾರ ಅಂಶಗಳು.
೫.ಕಾಗುಣಿತ ದೋಷ ಹಾಗೂ ಸಾಲುಗಳ ಮಿತಿ ಪರಿಗಣಿಸಲಾಗಿದೆ.
೬). ವಿಮರ್ಶಕರ ಸ್ಪರ್ಧೆಯ ಕವನಗಳ ವಿಮರ್ಶೆಯನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲಾಗಿದೆ .
ಅಂತಿಮವಾಗಿ ಆಯ್ಕೆಯ ಸವಾಲಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.
--------------------------------------
★••┈•┈•┈••✦✿✦••┈•┈•┈••★
*✳ಕವಿ ಸಾಹಿತಿಗಳ ಜೀವಾಳ ರಾಜ್ಯ ಘಟಕ ✳*
ಚಿತ್ರ ಕತೆ ಫಲಿತಾಂಶ
*ಅತ್ಯುತ್ತಮ* :
ವಾಗೀಶ ಆರಾಧ್ಯ ಮಠ
*ಪ್ರಥಮ:*
೧. ಮಂಜುಳಾ ರಾಮಡಗಿ
೨.ಪಂದ್ಯಂಡ ರೇಣುಕಾ
೩.ಸಾವಿತ್ರಿ ಸಿದ್ದರಾಮು
*ದ್ವಿತೀಯ:*
೧.ಮಮತ ಕೆ.ಎಸ್.
೨.ನಂದಾ ಪ್ರೇಮ ಕುಮಾರ್
೩.ಅವಿ(ವಿಶಾಲ ಅಕ್ಕಿ)
*ತೃತೀಯ:*
೧.ಮಾಲಾ ಚೆಲುವನಹಳ್ಳಿ
೨.ರಾಘವೇಂದ್ರ ಡಿ.ಶೇಟ್
೩.ವಿದ್ಯಾ.ಶಶಾಂಕ್ ಗೋಖಲೆ
೪.ಶ್ರೀಮತಿ.ಬಿಟ್ಟೀರ ಚೋಂದಮ್ಮಶಂಭು
*ಮೆಚ್ಚುಗೆ:*
೧.ಶ್ರೀಮತಿ.ಡಾ.ಭವಾನಿ.ಗೊಳೇದ
೨.ದಿನಕರ ನಂದಿ ಚಂದನ್.
೩.ನಂದಿನಿ.ಯು
೪.ದೀಪಿಕಾ ಉಡುಪಿ
----------------------------------------------
*ಡಿಸೆಂಬರ್ ತಿಂಗಳ ವಿಮರ್ಶಕರು ಮತ್ತು ತೀರ್ಪುಗಾರರು*
ಎಂ. ಗೀತ ತಿಪ್ಪೇಸ್ವಾಮಿ ಐಗೂರು ಧರಣೀಪ್ರಿಯೆ
★••┈•┈•┈••✦✿★••┈•┈•┈•
*ಅಂತಿಮ ತೀರ್ಪುಗಾರರು*
*ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್*
★••┈•┈•┈••✦✿★••┈•┈•┈•
*ನಿರ್ವಾಹಕರು: ವತ್ಸಲಾ ಶ್ರೀಶ ಕೊಡಗು*
✍🏼
*ಇಂತಿ ನಿಮ್ಮ*
*ಪೂರ್ಣಚಂದ್ರ ಬಿ.ಜಿ, ಕೆ. ಎ. ಎಸ್*
*ಸಂಸ್ಥಾಪಕರು &ರಾಜ್ಯಾಧ್ಯಕ್ಷರು*
*ಕವಿ ಸಾಹಿತಿಗಳ ಜೀವಾಳ* ಮತ್ತು *ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ* ಹಾಗೂ ಕವಿ~ಸಾಹಿತಿಗಳ ಜೀವಾಳ ರಾಜ್ಯ ಘಟಕದ ಪದಾಧಿಕಾರಿಗಳು &ಸರ್ವ ಸದಸ್ಯರು.
ಧನ್ಯವಾದಗಳು🙏🏻
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
📰 Daily CA One Liners ,
🗓 23 December 2020 .
🏆 President Donald Trump Presented The Legion Of Merit To PM Modi
✅ For His Leadership In Elevating The US-India Strategic Partnership
✅ Indian Ambassador To US Taranjit Singh Sandhu Accepted The Medal On Behalf Of PM Modi
🏆 Trump Also Presented The Legion Of Merit To Australian PM Scott Morrison & Japan's Former PM Shinzo Abe
✅ Legion Of Merit Which Is Given Only To The Head Of State Or Government
🐼 World's Oldest Captive Giant Panda " Xinxing " Passes Away In China
✅ Xinxing Was Born In 1982 In The Wild Of Baoxing County Of Sichuan
💰 Ryan Kaji (9) Becomes Top-Earning YouTuber In 2020 ($29.5M)
🏆 Rafael Nadal Winner Of The Stefan Edberg Sportsmanship Award 2020
🏆 Canada's Vasek Pospisil Named As ATP Comeback Player Of The Year 2020
🏆 Russia's Andrey Rublev Named As Most Improved Player Of The Year 2020
🏆 Spain's Carlos Alcaraz Named As ATP Newcomer Of The Year 2020
🏆 Fernando Vicente Named As ATP Coach Of The Year 2020
🏆 Roger Federer Named As 2020 Fans' Favourite Singles Player
✅ Roger Federer Won This Award 18 Years In A Row
🥇 Nowak Djokovic Finished World No.1 For A Record-Equaling 6th Time
💳 Central Bank Of India Launches " RuPay Select " Contactless Debit Card
🚫 Egyptian Tennis Player Mostafa Hatem Was Banned For 2 Years As Part Of A Match-Fixing Case
👮♂️ Faridabad Police Launched A Programme Called " Police Ki Pathshala "
✅ Which Aims To Change The Perception Of The Youth About The Police
🐆 Union Environment Minister P Javadekar Released A Report Titled The " Status Of Leopard In India 2018 "
🐆 The Population Of Leopard In India Has Increased By 60% In 4 Years Since 2014
🇮🇳 India Now Has 12,852 Leopards As Per 2018 Estimate (2014 : 7910 Leopards)
🐆 Highest Population Of Leopards : Madhya Pradesh (3421) , Karnataka (1783) , Maharashtra (1690)
🔶 NWM Launched The ''Jal Shakti Abhiyan II : Catch the Rain '' Campaign
🤝 National Water Mission Initiated The Campaign In Collaboration With NYKS
✅ NYKS : Nehru Yuva Kendra Sangathan
✅ NWM : National Water Mission
✅ Phase Of Campaign Will Run From Mid-December 2020 To March 2021
💰 Indian Army Signs MoU With Bank Of Baroda For New " Baroda Military Salary Package "
🤝 AIFF Partners With Pearson To Launch BTEC International Level 3 Sport Qualifications In India
✅ AIFF : All India Football Federation
👤 Adityanath Das Appointed As New Chief Secretary Of Andhra Pradesh
👤 Vlad Marinescu Re-Elected As President Of International Esports Federation
🖥️ Kyrgyzstan To Host Asian-Oceania Judo Championships In 2021
🇺🇲 United Nations Topped In Most Valuable Nation Brands In 2020 (USD 23.7T)
🇨🇳 China Ranked 2nd In Most Valuable Nation Brands In 2020 (USD 18.8T)
🇮🇳 India Ranked 7th In Most Valuable Nation Brands In 2020 (USD 2T)
🔶 PM Narendra Modi To Launch Sehat Scheme In J&K On December 26
🖥️ 6th India-Japan SAMVAD Conference Held Virtually On Dec 21 , 2020 .
@Poornachandra_BG_KAS_Academy
🗓 23 December 2020 .
🏆 President Donald Trump Presented The Legion Of Merit To PM Modi
✅ For His Leadership In Elevating The US-India Strategic Partnership
✅ Indian Ambassador To US Taranjit Singh Sandhu Accepted The Medal On Behalf Of PM Modi
🏆 Trump Also Presented The Legion Of Merit To Australian PM Scott Morrison & Japan's Former PM Shinzo Abe
✅ Legion Of Merit Which Is Given Only To The Head Of State Or Government
🐼 World's Oldest Captive Giant Panda " Xinxing " Passes Away In China
✅ Xinxing Was Born In 1982 In The Wild Of Baoxing County Of Sichuan
💰 Ryan Kaji (9) Becomes Top-Earning YouTuber In 2020 ($29.5M)
🏆 Rafael Nadal Winner Of The Stefan Edberg Sportsmanship Award 2020
🏆 Canada's Vasek Pospisil Named As ATP Comeback Player Of The Year 2020
🏆 Russia's Andrey Rublev Named As Most Improved Player Of The Year 2020
🏆 Spain's Carlos Alcaraz Named As ATP Newcomer Of The Year 2020
🏆 Fernando Vicente Named As ATP Coach Of The Year 2020
🏆 Roger Federer Named As 2020 Fans' Favourite Singles Player
✅ Roger Federer Won This Award 18 Years In A Row
🥇 Nowak Djokovic Finished World No.1 For A Record-Equaling 6th Time
💳 Central Bank Of India Launches " RuPay Select " Contactless Debit Card
🚫 Egyptian Tennis Player Mostafa Hatem Was Banned For 2 Years As Part Of A Match-Fixing Case
👮♂️ Faridabad Police Launched A Programme Called " Police Ki Pathshala "
✅ Which Aims To Change The Perception Of The Youth About The Police
🐆 Union Environment Minister P Javadekar Released A Report Titled The " Status Of Leopard In India 2018 "
🐆 The Population Of Leopard In India Has Increased By 60% In 4 Years Since 2014
🇮🇳 India Now Has 12,852 Leopards As Per 2018 Estimate (2014 : 7910 Leopards)
🐆 Highest Population Of Leopards : Madhya Pradesh (3421) , Karnataka (1783) , Maharashtra (1690)
🔶 NWM Launched The ''Jal Shakti Abhiyan II : Catch the Rain '' Campaign
🤝 National Water Mission Initiated The Campaign In Collaboration With NYKS
✅ NYKS : Nehru Yuva Kendra Sangathan
✅ NWM : National Water Mission
✅ Phase Of Campaign Will Run From Mid-December 2020 To March 2021
💰 Indian Army Signs MoU With Bank Of Baroda For New " Baroda Military Salary Package "
🤝 AIFF Partners With Pearson To Launch BTEC International Level 3 Sport Qualifications In India
✅ AIFF : All India Football Federation
👤 Adityanath Das Appointed As New Chief Secretary Of Andhra Pradesh
👤 Vlad Marinescu Re-Elected As President Of International Esports Federation
🖥️ Kyrgyzstan To Host Asian-Oceania Judo Championships In 2021
🇺🇲 United Nations Topped In Most Valuable Nation Brands In 2020 (USD 23.7T)
🇨🇳 China Ranked 2nd In Most Valuable Nation Brands In 2020 (USD 18.8T)
🇮🇳 India Ranked 7th In Most Valuable Nation Brands In 2020 (USD 2T)
🔶 PM Narendra Modi To Launch Sehat Scheme In J&K On December 26
🖥️ 6th India-Japan SAMVAD Conference Held Virtually On Dec 21 , 2020 .
@Poornachandra_BG_KAS_Academy
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
📰 Daily CA One Liners 👌👌
🗓️ 25 December 2020 👇👇
🗓️ 25 December : Good Governance Day
🗓️ 24 December : National Consumer Day
✔️ Theme 2020 : " New Features Of Consumer Protection Act , 2019 "
🌾 Karnataka Govt Has Unveiled The " FRUITS " Portal For Farmers
✔️ FRUITS : Farmer Registration & Unified Beneficiary Information System
📒 VP Venkaiah Naidu Virtually Released The Book " Oh Mizoram "
✍️Written By Governor Of Mizoram , Shri P S Sreedharan Pillai
🚀 India Successfully Test-Fires Surface-To Air Missile " MRSAM "
✔️ MRSAM : Medium Range Surface-To-Air Missile
🚫 European Union Bans Export Of Plastic Waste To Poor Countries
✔️ The New Rules Are To Ban The Exports To Less Industrialised Nations Outside OECD
💰 Union Cabinet Recently Approved 100% Foreign Direct Investment (FDI) In DTH
✔️ India Is The Largest DTH Market In The World (69.98 Million DTH Subscribers)
🗣️ Assam Approved The Bill To Make Bodo An Official Language Of The State
✔️ World Consumer Rights Day Is Observed On 15 March Every Year
👩 Softball Federation Of India Elected Neetal Narang Aap It's President
✔️ Neetal Narang Becomes 1st Female President Of Softball Federation Of India
👤 Barry Couzner Has Been Re-Elected As President Of The World ParaVolley
🏆 Selena Quintanilla Perez Will Be Posthumously Honored With The Grammy's Lifetime Achievement Award
🔶 Northern Coalfields Limited (NCL) Organizing The 3rd ICOMS At Singrauli , MP
✔️ ICOMS : International Conference On Opencast Mining Technology & Sustainability
🔶 India’s 1st Digital Asset Management Platform " DigiBoxx " Launched By Amitabh Kant
✔️ Amitabh Kant Signed Up For An Account , Making Him The 1st User Of DigiBoxx
🔶 Board Of Control For Cricket In India Approves 10-Team IPL From 2022
✔️ 14th Edition Of IPL Will Be Held In April 2021 (With 8 Teams)
🏆 Kamaladevi Chattopadhyay New India Foundation Book Prize 2020 Was Given Jointly To Amit Ahuja & Jayram Ramesh
✔️ The Award Carries A Citation And A Cash Prize Of Rs 15 Lakh
🔶 Defence Secretary Dr Ajay Kumar Launches DGNCC Digital Forum In New Delhi
✔️ For NCC Cadets All Over The Country To Share Their Experiences Of Various NCC Activities
📒 Devendra Fadnavis Releases Book " Ayodhya " Written By Madhav Bhandari
🇮🇳 India Has Added Tso Kar Wetland Complex To The Ramsar Site
✔️ Tso Kar , Changthang Region Of Ladakh Declared As 42nd Ramsar Site Of India
✔️ This Is The 2nd Ramsar Site In The Union Territory Of Ladakh
🤝 PayU Ties Up With Google Pay To Introduce Tokenised Payments
🛰️ ISRO’s PSLV To Launch Brazilian Satellite Amazonia-1 In February 2021
✔️ Amazonia 1 Satellite Will Be The 3rd Brazilian Remote Sensing Satellite
✔️ Amazonia 1 Satellite Is Now On Its Way Onboard An Emirates B777 Plane
☹️ World-Renowned Batik Artist Yasala Balaiah Passed Away Recently
☹️ Former India Football Player Mir Sajjad Ali Passed Away Recently
👤 Classplus Ropes In Saurabh Ganguly As New Brand Ambassador
💰 PM Modi To Release 18,000 Cr Under PM-KISAN Scheme On Dec 25.
🔰 Join @Poornachandra_BG_KAS_Academy
🗓️ 25 December 2020 👇👇
🗓️ 25 December : Good Governance Day
🗓️ 24 December : National Consumer Day
✔️ Theme 2020 : " New Features Of Consumer Protection Act , 2019 "
🌾 Karnataka Govt Has Unveiled The " FRUITS " Portal For Farmers
✔️ FRUITS : Farmer Registration & Unified Beneficiary Information System
📒 VP Venkaiah Naidu Virtually Released The Book " Oh Mizoram "
✍️Written By Governor Of Mizoram , Shri P S Sreedharan Pillai
🚀 India Successfully Test-Fires Surface-To Air Missile " MRSAM "
✔️ MRSAM : Medium Range Surface-To-Air Missile
🚫 European Union Bans Export Of Plastic Waste To Poor Countries
✔️ The New Rules Are To Ban The Exports To Less Industrialised Nations Outside OECD
💰 Union Cabinet Recently Approved 100% Foreign Direct Investment (FDI) In DTH
✔️ India Is The Largest DTH Market In The World (69.98 Million DTH Subscribers)
🗣️ Assam Approved The Bill To Make Bodo An Official Language Of The State
✔️ World Consumer Rights Day Is Observed On 15 March Every Year
👩 Softball Federation Of India Elected Neetal Narang Aap It's President
✔️ Neetal Narang Becomes 1st Female President Of Softball Federation Of India
👤 Barry Couzner Has Been Re-Elected As President Of The World ParaVolley
🏆 Selena Quintanilla Perez Will Be Posthumously Honored With The Grammy's Lifetime Achievement Award
🔶 Northern Coalfields Limited (NCL) Organizing The 3rd ICOMS At Singrauli , MP
✔️ ICOMS : International Conference On Opencast Mining Technology & Sustainability
🔶 India’s 1st Digital Asset Management Platform " DigiBoxx " Launched By Amitabh Kant
✔️ Amitabh Kant Signed Up For An Account , Making Him The 1st User Of DigiBoxx
🔶 Board Of Control For Cricket In India Approves 10-Team IPL From 2022
✔️ 14th Edition Of IPL Will Be Held In April 2021 (With 8 Teams)
🏆 Kamaladevi Chattopadhyay New India Foundation Book Prize 2020 Was Given Jointly To Amit Ahuja & Jayram Ramesh
✔️ The Award Carries A Citation And A Cash Prize Of Rs 15 Lakh
🔶 Defence Secretary Dr Ajay Kumar Launches DGNCC Digital Forum In New Delhi
✔️ For NCC Cadets All Over The Country To Share Their Experiences Of Various NCC Activities
📒 Devendra Fadnavis Releases Book " Ayodhya " Written By Madhav Bhandari
🇮🇳 India Has Added Tso Kar Wetland Complex To The Ramsar Site
✔️ Tso Kar , Changthang Region Of Ladakh Declared As 42nd Ramsar Site Of India
✔️ This Is The 2nd Ramsar Site In The Union Territory Of Ladakh
🤝 PayU Ties Up With Google Pay To Introduce Tokenised Payments
🛰️ ISRO’s PSLV To Launch Brazilian Satellite Amazonia-1 In February 2021
✔️ Amazonia 1 Satellite Will Be The 3rd Brazilian Remote Sensing Satellite
✔️ Amazonia 1 Satellite Is Now On Its Way Onboard An Emirates B777 Plane
☹️ World-Renowned Batik Artist Yasala Balaiah Passed Away Recently
☹️ Former India Football Player Mir Sajjad Ali Passed Away Recently
👤 Classplus Ropes In Saurabh Ganguly As New Brand Ambassador
💰 PM Modi To Release 18,000 Cr Under PM-KISAN Scheme On Dec 25.
🔰 Join @Poornachandra_BG_KAS_Academy
Forwarded from ಆಪರೇಷನ್ ದಿಗ್ವಿಜಯ ಗ್ರೂಪ್👍 (Owner Ganga)
👉16 ನೇ ಭಾರತ-ಇಯು ನಾಯಕರ ಶೃಂಗಸಭೆಯನ್ನು ಮೇ 2021 ರಲ್ಲಿ ಪೋರ್ಚುಗಲ್ನಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ,
👉 ಇದು ದೆಹಲಿ ಮತ್ತು ಹಲವಾರು ಯುರೋಪಿಯನ್ ರಾಜಧಾನಿಗಳು ಸಹಕಾರ ಮತ್ತು ಒಮ್ಮುಖವನ್ನು ಹೆಚ್ಚಿಸಿದರೂ ಸಹ ಬರುತ್ತದೆ.
👉ಶೃಂಗಸಭೆಯಲ್ಲಿ, ಎರಡೂ ಕಡೆಯವರು ಆಸಕ್ತಿ ಹೊಂದಿರುವ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಮೇಲೆ ಪ್ರಮುಖ ಗಮನ ಹರಿಸಲಾಗುವುದು.
👉15 ನೇ ಭಾರತದ EU ಶೃಂಗ ಈ ವರ್ಷದ ಜುಲೈನಲ್ಲಿ ನಡುವೆ Covid ಸಾಂಕ್ರಾಮಿಕ ವಾಸ್ತವವಾಗಿ ನಡೆಯಿತು. ಭಾರತವನ್ನು ಪಿಎಂ ನರೇಂದ್ರ ಮೋದಿ ನೇತೃತ್ವ ವಹಿಸಿದ್ದರೆ.
👉ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಪ್ರತಿನಿಧಿಸಿದ್ದರು.
👉 ಇದು ದೆಹಲಿ ಮತ್ತು ಹಲವಾರು ಯುರೋಪಿಯನ್ ರಾಜಧಾನಿಗಳು ಸಹಕಾರ ಮತ್ತು ಒಮ್ಮುಖವನ್ನು ಹೆಚ್ಚಿಸಿದರೂ ಸಹ ಬರುತ್ತದೆ.
👉ಶೃಂಗಸಭೆಯಲ್ಲಿ, ಎರಡೂ ಕಡೆಯವರು ಆಸಕ್ತಿ ಹೊಂದಿರುವ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಮೇಲೆ ಪ್ರಮುಖ ಗಮನ ಹರಿಸಲಾಗುವುದು.
👉15 ನೇ ಭಾರತದ EU ಶೃಂಗ ಈ ವರ್ಷದ ಜುಲೈನಲ್ಲಿ ನಡುವೆ Covid ಸಾಂಕ್ರಾಮಿಕ ವಾಸ್ತವವಾಗಿ ನಡೆಯಿತು. ಭಾರತವನ್ನು ಪಿಎಂ ನರೇಂದ್ರ ಮೋದಿ ನೇತೃತ್ವ ವಹಿಸಿದ್ದರೆ.
👉ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಪ್ರತಿನಿಧಿಸಿದ್ದರು.
Forwarded from ಆಪರೇಷನ್ ದಿಗ್ವಿಜಯ ಗ್ರೂಪ್👍 (Owner Ganga)
👉ಭಾರತದ 1 ನೇ ಹುಲಿ ಮೀಸಲು ಬಿಸಿ ಗಾಳಿ ಬಲೂನ್ ಸಫಾರಿ ಮಧ್ಯಪ್ರದೇಶದಲ್ಲಿ ಪ್ರಾರಂಭಿಸಲಾಗಿದೆ
👉ಈ ಸೇವೆಯನ್ನು ಜೈಪುರ ಮೂಲದ ಸ್ಕೈ ವಾಲ್ಟ್ಜ್ ನಿರ್ವಹಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿಯ ಅಧಿಕಾರಿ ಜೈ ಠಾಕೂರ್ ಹೇಳಿದ್ದಾರೆ.
👉ಈ ಸೇವೆಯನ್ನು ಜೈಪುರ ಮೂಲದ ಸ್ಕೈ ವಾಲ್ಟ್ಜ್ ನಿರ್ವಹಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿಯ ಅಧಿಕಾರಿ ಜೈ ಠಾಕೂರ್ ಹೇಳಿದ್ದಾರೆ.
👉ಈ ಸೇವೆಯನ್ನು ಜೈಪುರ ಮೂಲದ ಸ್ಕೈ ವಾಲ್ಟ್ಜ್ ನಿರ್ವಹಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿಯ ಅಧಿಕಾರಿ ಜೈ ಠಾಕೂರ್ ಹೇಳಿದ್ದಾರೆ.
👉ಈ ಸೇವೆಯನ್ನು ಜೈಪುರ ಮೂಲದ ಸ್ಕೈ ವಾಲ್ಟ್ಜ್ ನಿರ್ವಹಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿಯ ಅಧಿಕಾರಿ ಜೈ ಠಾಕೂರ್ ಹೇಳಿದ್ದಾರೆ.
🔹ಅಂಟಾರ್ಕ್ಟಿಕಾದಲ್ಲಿ ಕರೋನವೈರಸ್🔹
👉ಅಂಟಾರ್ಕ್ಟಿಕಾದ ಚಿಲಿಯ ಸಂಶೋಧನಾ ಕೇಂದ್ರವೊಂದರಲ್ಲಿ ಕನಿಷ್ಠ 36 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ.
👉ದಕ್ಷಿಣದ ಖಂಡದಲ್ಲಿ ವೈರಸ್ನ ಮೊದಲ ನಿದರ್ಶನ ಇದು.
💈ಅಂಟಾರ್ಕ್ಟಿಕಾ💈
👉ವೈಜ್ಞಾನಿಕ ಸಂಶೋಧನೆ ನಡೆಸಲು ಭಾರತ ಸೇರಿದಂತೆ ಹಲವಾರು ದೇಶಗಳು ಸ್ಥಾಪಿಸಿದ ಸುಮಾರು 60 ಶಾಶ್ವತ ಕೇಂದ್ರಗಳನ್ನು ನಿರ್ವಹಿಸುವವರನ್ನು ಹೊರತುಪಡಿಸಿ ಅಂಟಾರ್ಕ್ಟಿಕಾದಲ್ಲಿ ಜನವಸತಿ ಇಲ್ಲ.
👉ಈಗಿನಂತೆ, ಅಂಟಾರ್ಕ್ಟಿಕಾದ ಭಾರತೀಯ ದಳ ವೈರಸ್ ಹರಡುವ ಬಗ್ಗೆ ಚಿಂತಿಸುತ್ತಿಲ್ಲ.
👉ಅಂಟಾರ್ಕ್ಟಿಕಾದ ಎರಡು ಭಾರತೀಯ ಶಾಶ್ವತ ಕೇಂದ್ರಗಳಾದ ಮೈತ್ರಿ ಮತ್ತು ಭಾರತಿ ಚಿಲಿಯ ನೆಲೆಯಿಂದ ಕನಿಷ್ಠ 5,000 ಕಿ.ಮೀ ದೂರದಲ್ಲಿದೆ.
👉ಎರಡು ಭಾರತೀಯ ನಿಲ್ದಾಣಗಳು ಸುಮಾರು 3,000 ಕಿ.ಮೀ.
ಗೋವಾ ಮೂಲದ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಅಂಡ್ ಓಷನ್ ರಿಸರ್ಚ್ (ಎನ್ಸಿಪಿಒಆರ್) ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ನಲ್ಲಿ ಭಾರತದ ವೈಜ್ಞಾನಿಕ ದಂಡಯಾತ್ರೆಗಳಿಗೆ ನೋಡಲ್ ಏಜೆನ್ಸಿಯಾಗಿದೆ.
👉ಅಂಟಾರ್ಕ್ಟಿಕಾದ ಚಿಲಿಯ ಸಂಶೋಧನಾ ಕೇಂದ್ರವೊಂದರಲ್ಲಿ ಕನಿಷ್ಠ 36 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ.
👉ದಕ್ಷಿಣದ ಖಂಡದಲ್ಲಿ ವೈರಸ್ನ ಮೊದಲ ನಿದರ್ಶನ ಇದು.
💈ಅಂಟಾರ್ಕ್ಟಿಕಾ💈
👉ವೈಜ್ಞಾನಿಕ ಸಂಶೋಧನೆ ನಡೆಸಲು ಭಾರತ ಸೇರಿದಂತೆ ಹಲವಾರು ದೇಶಗಳು ಸ್ಥಾಪಿಸಿದ ಸುಮಾರು 60 ಶಾಶ್ವತ ಕೇಂದ್ರಗಳನ್ನು ನಿರ್ವಹಿಸುವವರನ್ನು ಹೊರತುಪಡಿಸಿ ಅಂಟಾರ್ಕ್ಟಿಕಾದಲ್ಲಿ ಜನವಸತಿ ಇಲ್ಲ.
👉ಈಗಿನಂತೆ, ಅಂಟಾರ್ಕ್ಟಿಕಾದ ಭಾರತೀಯ ದಳ ವೈರಸ್ ಹರಡುವ ಬಗ್ಗೆ ಚಿಂತಿಸುತ್ತಿಲ್ಲ.
👉ಅಂಟಾರ್ಕ್ಟಿಕಾದ ಎರಡು ಭಾರತೀಯ ಶಾಶ್ವತ ಕೇಂದ್ರಗಳಾದ ಮೈತ್ರಿ ಮತ್ತು ಭಾರತಿ ಚಿಲಿಯ ನೆಲೆಯಿಂದ ಕನಿಷ್ಠ 5,000 ಕಿ.ಮೀ ದೂರದಲ್ಲಿದೆ.
👉ಎರಡು ಭಾರತೀಯ ನಿಲ್ದಾಣಗಳು ಸುಮಾರು 3,000 ಕಿ.ಮೀ.
ಗೋವಾ ಮೂಲದ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಅಂಡ್ ಓಷನ್ ರಿಸರ್ಚ್ (ಎನ್ಸಿಪಿಒಆರ್) ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ನಲ್ಲಿ ಭಾರತದ ವೈಜ್ಞಾನಿಕ ದಂಡಯಾತ್ರೆಗಳಿಗೆ ನೋಡಲ್ ಏಜೆನ್ಸಿಯಾಗಿದೆ.
*ಭಾರತ ದೇಶದ ಸಂಪೂರ್ಣ ಮಾಹಿತಿ ಸಂಗ್ರಹ*
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
(*ಒಂದು ಕಡೆಗೆ ಬರೆದಿಟ್ಟು ಕೊಳ್ಳಿ)
ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1824-ಕಿತ್ತೂರು ದಂಗೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
(*ಒಂದು ಕಡೆಗೆ ಬರೆದಿಟ್ಟು ಕೊಳ್ಳಿ)
ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1824-ಕಿತ್ತೂರು ದಂಗೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
*ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ*
🌍 ಕನ್ನಡ ಸಾಹಿತ್ಯ ಚರಿತ್ರೆ🌍
★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ
★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ
★ ಛಂದೋನುಶಾಸನದ ಕರ್ತೃ -ಜಯಕಿರ್ತ
★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ
★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ
★ ಬೃಹತ್ಕಥೆಯ ಕರ್ತೃ -ಗುಣಾಢ್ಯ
★ ಬೃಹತ್ಕಥೆಯ ಭಾಷೆ -ಪೈಶಾಚಿ
★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ
★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ
★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ
★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ
★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು
★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ
★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ
★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)
★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )
★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ
★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ
★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ
★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ
★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ
★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )
★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ
★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ
★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ
★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ
★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )
★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ
★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ
★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ
★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )
★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ಅರುಪಿದವನು -ರನ್ನ
★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ
★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ
★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)
★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ
★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ
★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ
★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ
★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )
★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ
★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ
★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ
★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ
★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ
★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ
★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ
★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)
★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ
★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ
★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ
★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ: -ಶಬ್ದಮಣಿದರ್ಪಣ (ಕೇಶಿರಾಜ).
@Poornachandra_BG_KAS_Academy
🌍 ಕನ್ನಡ ಸಾಹಿತ್ಯ ಚರಿತ್ರೆ🌍
★ ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ
★ ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ
★ ಛಂದೋನುಶಾಸನದ ಕರ್ತೃ -ಜಯಕಿರ್ತ
★ ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ
★ ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ
★ ಬೃಹತ್ಕಥೆಯ ಕರ್ತೃ -ಗುಣಾಢ್ಯ
★ ಬೃಹತ್ಕಥೆಯ ಭಾಷೆ -ಪೈಶಾಚಿ
★ ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ
★ ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ
★ ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ
★ನಜುಂಡಕವಿಯ ಕೃತಿ -ಕುಮಾರರಾಮನ ಕಥೆ
★ ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು
★ ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ
★ ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ
★ ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)
★ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )
★ ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ
★ ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ
★ ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ
★ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ
★ ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ
★ ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )
★ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ
★ ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ
★ ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ
★ ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ
★ ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )
★ ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ
★ ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ
★ ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ
★ ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )
★ ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ಅರುಪಿದವನು -ರನ್ನ
★ ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ
★ ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ
★ ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)
★ ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ
★ ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ
★ ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ
★ ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ
★ ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )
★ ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ
★ ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ
★ ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ
★ ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ
★ ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ
★ ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ
★.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ
★ ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)
★.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ
★ ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ
★ ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ
★.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ: -ಶಬ್ದಮಣಿದರ್ಪಣ (ಕೇಶಿರಾಜ).
@Poornachandra_BG_KAS_Academy
ಪ್ರಚಲಿತ
👉 ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ
===============
ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.
==========
ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, 1995 ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, 2018 ಅನ್ನು ರದ್ದುಗೊಳಿಸುವ ಮಸೂದೆಯನ್ನು ಮಸೂದೆ 2020ನ್ನು ಮಂಡಿಸಲಾಗಿದೆ.
=========
ಈ ಮಸೂದೆ ಮಂಡನೆ ನಂತರ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಮದರಸಾಗಳನ್ನು ಮುಚ್ಚುವ ಅಥವಾ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದರು.
===========
ಮದರಸಾಗಳನ್ನು ಮಾಧ್ಯಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಸ್ಥಾನಮಾನ, ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡುತ್ತಿಲ್ಲ.
============
ಅಸ್ಸಾಂನಲ್ಲಿ ಸರ್ಕಾರದಿಂದ ನಡೆಯಲ್ಪಡುತ್ತಿರುವ ಇಂತಹ 600 ಮದರಸಾಗಳಿದ್ದು, ಅವುಗಳನ್ನು 1915ರಲ್ಲಿ ಪರಿಚಯಿಸಲಾಗಿತ್ತು. ರಾಜ್ಯ ಸರ್ಕಾರದಿಂದ ನಡೆಯಲ್ಪಡುವ ಮದರಸಾಗಳು ಮತ್ತು ಸಂಸ್ಕೃತ ಕಲಿಕಾ ಕೇಂದ್ರಗಳ ಮೇಲೆ ಸರ್ಕಾರ ವಾರ್ಷಿಕವಾಗಿ 260 ಕೋಟಿ ವೆಚ್ಚ ಮಾಡುತ್ತಿದೆ.
========
ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಪ್ರಸ್ತಾಪಕ್ಕೆ ಇತ್ತೀಚಿಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಜಾತ್ಯತೀತಗೊಳಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬಿಸ್ವಾ ಶರ್ಮಾ ಇತ್ತೀಚಿಗೆ ಹೇಳಿಕೆ ನೀಡಿದ್ದರು. 97 ಸಂಸ್ಕೃತ ಕಲಿಕಾ ಕೇಂದ್ರಗಳನ್ನು ಕೂಡಾ ಭಾರತೀಯ ಇತಿಹಾಸ ಮತ್ತು ಪ್ರಾಚೀನ ಭಾರತೀಯ ಸಂಸ್ಕೃತಿ ಅಧ್ಯಯನ ಕೇಂದ್ರಗಳಾಗಿ ಸರ್ಕಾರಿ ಪರಿವರ್ತಿಸಿದೆ.
===========
👉 ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ
===============
ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.
==========
ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, 1995 ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, 2018 ಅನ್ನು ರದ್ದುಗೊಳಿಸುವ ಮಸೂದೆಯನ್ನು ಮಸೂದೆ 2020ನ್ನು ಮಂಡಿಸಲಾಗಿದೆ.
=========
ಈ ಮಸೂದೆ ಮಂಡನೆ ನಂತರ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಮದರಸಾಗಳನ್ನು ಮುಚ್ಚುವ ಅಥವಾ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದರು.
===========
ಮದರಸಾಗಳನ್ನು ಮಾಧ್ಯಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಸ್ಥಾನಮಾನ, ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡುತ್ತಿಲ್ಲ.
============
ಅಸ್ಸಾಂನಲ್ಲಿ ಸರ್ಕಾರದಿಂದ ನಡೆಯಲ್ಪಡುತ್ತಿರುವ ಇಂತಹ 600 ಮದರಸಾಗಳಿದ್ದು, ಅವುಗಳನ್ನು 1915ರಲ್ಲಿ ಪರಿಚಯಿಸಲಾಗಿತ್ತು. ರಾಜ್ಯ ಸರ್ಕಾರದಿಂದ ನಡೆಯಲ್ಪಡುವ ಮದರಸಾಗಳು ಮತ್ತು ಸಂಸ್ಕೃತ ಕಲಿಕಾ ಕೇಂದ್ರಗಳ ಮೇಲೆ ಸರ್ಕಾರ ವಾರ್ಷಿಕವಾಗಿ 260 ಕೋಟಿ ವೆಚ್ಚ ಮಾಡುತ್ತಿದೆ.
========
ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಪ್ರಸ್ತಾಪಕ್ಕೆ ಇತ್ತೀಚಿಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಜಾತ್ಯತೀತಗೊಳಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬಿಸ್ವಾ ಶರ್ಮಾ ಇತ್ತೀಚಿಗೆ ಹೇಳಿಕೆ ನೀಡಿದ್ದರು. 97 ಸಂಸ್ಕೃತ ಕಲಿಕಾ ಕೇಂದ್ರಗಳನ್ನು ಕೂಡಾ ಭಾರತೀಯ ಇತಿಹಾಸ ಮತ್ತು ಪ್ರಾಚೀನ ಭಾರತೀಯ ಸಂಸ್ಕೃತಿ ಅಧ್ಯಯನ ಕೇಂದ್ರಗಳಾಗಿ ಸರ್ಕಾರಿ ಪರಿವರ್ತಿಸಿದೆ.
===========
Forwarded from Deleted Account via @Examtime_bot
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ
ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ.
ಆಪರೇಷನ್ ದಿಗ್ವಿಜಯ ಕ್ವಿಜ್ ಗ್ರೂಪ್
***************
ಸ್ಫರ್ಧಾ ಮಿತ್ರರೆ ನಿಮ್ಮ ಹತ್ತಿರ ಒಂದು ಮನವಿ ನಾವು ನಿಮ್ಮ ಗೋಸ್ಕರ ಪ್ರತೀ ದಿನ ಉಚಿತವಾಗಿ Quiz ಮಾಡ್ತಾ ಇದ್ದೀವಿ.. ನೀವು ನಮ್ಮ ಒಂದು ಚಿಕ್ಕ ಸಹಾಯ ಮಾಡಿ ....
🎖 ನಿಮ್ಮ ಸ್ನೇಹಿತರನ್ನು ಕೂಡ ಈ ಗ್ರೂಪಿಗೆ JOIN ಮಾಡಿ ಅವರಿಗೂ ಸಹ ಉಪಯೋಗವಾಗಲಿ 🙏🍓🍓
"Add members "ಅಂತ ಇದೆ ನೋಡಿ ಅದನ್ನು press ಮಾಡಿ ನಿಮ್ಮ ಸ್ನೇಹಿತರನ್ನು ಸಹ ಸೇರಿಸಿ 🙏
🔹🌺🔹🌸🔹🌺🔹🌸🔹🌺🔹
ನಿಮ್ಮ ಆಪರೇಷನ್ ದಿಗ್ವಿಜಯ 24×7
👇👇👇👇👇👇👇👇👇👇👇
@operationdigvijaya
➡️ ನಮ್ಮ ಚಾನಲ್ ಗೆ ಸೇರಲು.👇
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಾಗಿ
@Poornachandra_BG_KAS_Academy
ಆಪರೇಷನ್ ದಿಗ್ವಿಜಯ ಕ್ವಿಜ್ ಗ್ರೂಪ್
***************
ಸ್ಫರ್ಧಾ ಮಿತ್ರರೆ ನಿಮ್ಮ ಹತ್ತಿರ ಒಂದು ಮನವಿ ನಾವು ನಿಮ್ಮ ಗೋಸ್ಕರ ಪ್ರತೀ ದಿನ ಉಚಿತವಾಗಿ Quiz ಮಾಡ್ತಾ ಇದ್ದೀವಿ.. ನೀವು ನಮ್ಮ ಒಂದು ಚಿಕ್ಕ ಸಹಾಯ ಮಾಡಿ ....
🎖 ನಿಮ್ಮ ಸ್ನೇಹಿತರನ್ನು ಕೂಡ ಈ ಗ್ರೂಪಿಗೆ JOIN ಮಾಡಿ ಅವರಿಗೂ ಸಹ ಉಪಯೋಗವಾಗಲಿ 🙏🍓🍓
"Add members "ಅಂತ ಇದೆ ನೋಡಿ ಅದನ್ನು press ಮಾಡಿ ನಿಮ್ಮ ಸ್ನೇಹಿತರನ್ನು ಸಹ ಸೇರಿಸಿ 🙏
🔹🌺🔹🌸🔹🌺🔹🌸🔹🌺🔹
ನಿಮ್ಮ ಆಪರೇಷನ್ ದಿಗ್ವಿಜಯ 24×7
👇👇👇👇👇👇👇👇👇👇👇
@operationdigvijaya
➡️ ನಮ್ಮ ಚಾನಲ್ ಗೆ ಸೇರಲು.👇
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಾಗಿ
@Poornachandra_BG_KAS_Academy
Forwarded from ಆಪರೇಷನ್ ದಿಗ್ವಿಜಯ ಗ್ರೂಪ್👍 (Owner Ganga)
☘ಉಪಯುಕ್ತ_ಸಮಾನಾರ್ಥಕ ಪದಗಳು☘
1) ವಿಶಸನ - ಯುದ್ಧ,ಕೊಲೆ
2) ಉಡುರಾಜ - ಚಂದ್ರ
3) ಗರವಟಿಗ - ಕಾವಲುಗಾರ
4) ತುರು - ದನ,ದನಗಳ ಗುಂಪು
5) ತಿಮಿರ - ಕತ್ತಲೆ, ನಿಶಾ
6) ಅರ್ಣವ - ಸಮುದ್ರ
7) ಅರ್ಕ - ಸೂರ್ಯ
8) ಮಂದೇಹರ - ಕತ್ತಲು
9) ವಾಹಿನಿ - ನದಿ
10) ಹರಿ - ಕುದರೆ,ವಿಷ್ಣು
11) ಅಂಚೆ - ಹಂಸ
12) ಇಷ್ಟಿ - ಯಾಗ
13) ಮೂರ್ಧ - ಶಿಖರ
14) ತಿಲ - ಎಳ್ಳು
15) ಕುರುಳು - ಕೂದಲು
16) ತುರಗ - ಕುದುರೆ
17) ಚೂತ - ಮಾವು
18) ನೊಸಲು - ಹಣೆ
19) ನೃಪ - ರಾಜ
20) ಫಣಿ - ನಾಗರಹಾವು
21) ಕಂದರ್ಪ - ಮನ್ಮಥ
22) ಅಂಬುಧಿ - ಸಮುದ್ರ
23) ವಹ್ನಿ - ಬೆಂಕಿ
24) ಚಾಪ - ಬಿಲ್ಲು
25) ಶೃಗಾಲ - ನರಿ
26) ತಂಡುಲ - ಅಕ್ಕಿ
27) ಇಂದ್ರಚಾಪ - ಕಾಮನಬಿಲ್ಲು
28) ಅದ್ರಿ - ಬೆಟ್ಟ
29) ಅನಂಗ - ಮನ್ಮಥ
30) ತುಷಾರ - ಹಿಮ
31) ಹೆಳವ - ಕುಂಟ
32) ನಾಥ - ಒಡೆಯ
33) ನಾಕ - ಸ್ವರ್ಗ
34) ಕುಂಜರ - ಆನೆ
35) ರಿಪು - ಶತ್ರು,ಅರಿ
36) ಮಕರ - ಮೊಸಳೆ
37) ಭ್ರಮರ - ದುಂಬಿ
38) ಪಿಕ - ಕೋಗಿಲೆ
39) ಪೀಯೂಷ - ಅಮೃತ,ಸುಧೆ
40) ಅಜ - ಆಡು,ಮೇಕೆ
41) ಕದಳಿ - ಬಾಳಿ
42) ತೃಣ - ಹುಲ್ಲು
43) ಮಾರ್ಜಾಲ - ಬೆಕ್ಕು
44) ವೃಷಭ - ಎತ್ತು,ಗೂಳಿ
45) ಮುಕುರ - ದರ್ಪಣ,ಕನ್ನಡಿ
46) ಜರೆ - ಮುಪ್ಪು
47) ಕದಿರು - ರಶ್ಮಿ,ಕಿರಣ
48) ತರಣಿ - ಸೂರ್ಯ
49) ಕುಕ್ಕುಟ - ಹುಂಜ
50) ಕುಂಭ - ಕೊಡ
51) ಕೂರ್ಮ - ಆಮೆ
52) ತೂಣೀರ - ಬತ್ತಳಿಕೆ
53) ಕೌಮುದಿ - ಬೆಳದಿಂಗಳು
54) ಕಾರ್ಪಣ್ಯ - ಬಡತನ
55) ದುಗ್ಧ - ಹಾಲು
56) ಕೇತನ - ಬಾವುಟ
57) ಕೇಸರಿ - ಸಿಂಹ,ಸಿಂಗ
58) ಕುಂತಲ - ಕೂದಲು
59) ಓಜ - ಉಪಾಧ್ಯಾಯ
60) ಅಜಗರ - ಹೆಬ್ಬಾವು
61) ಎಲರುಣಿ - ಹಾವು
62) ಭವರ - ಯುದ್ಧ
63) ಯವನ - ಮೆಣಸು
64) ಪಲ - ಮಾಂಸ
65) ರಜ - ಧೂಳು
66) ಆತ್ಮಜ - ಮಗ
67) ಅಗ್ರಜ - ಅಣ್ಣ
68) ಅನುಜ - ತಮ್ಮ
69) ಕಬ್ಬಿಗ - ಕವಿ
70) ಕಬ್ಬ - ಕಾವ್ಯ
71) ಇಭ - ಆನೆ
72) ವಿಪಿನ - ಕಾಡು
73) ಎಲರ್ - ಗಾಳಿ,ಸಮೀರ
74) ತರಂಗಿಣಿ - ನದಿ,
75) ಗರಳ - ವಿಷ
76) ಘೃತ - ತುಪ್ಪ,ಹವಿ,ಆಜ್ಯ
77) ಯಾಮಿನಿ - ಕತ್ತಲು,ಇರಳು
78) ಅಂಬುಜ - ಕಮಲ,ಪಂಕಜ,ನೀರಜ
79) ಇನ - ಸೂರ್ಯ,ಚಂಡಕರ
80) ಶಬರ - ಬೇಡ
81) ಶರ - ಬಾಣ
82) ಶುಕ - ಗಿಳಿ
83) ಶಾಲಿ - ಭತ್ತ,ನೆಲ್ಲು
84) ಇಕ್ಷು - ಬಾಣ
85) ಚಕ್ಷು - ಕಣ್ಣು
86) ಶಚೀಪತಿ - ಇಂದ್ರ,ಪುರಂದರ, ಮಹೇಂದ್ರ
87) ಊಷರು - ಜೌಳುಭೂಮಿ
88) ಮಕರಂಧ - ಜೇನು,ಮಧು
88) ಜಂಬುಕ - ನರಿ
89) ನಾರಿವಾಳ - ತೆಂಗಿನಕಾಯಿ
90) ಫಡ - ಜೋಳ
91) ಸಂಕರ - ಮಿಶ್ರಣ
92) ಷೋಡಶ - ಹದಿನಾರು
93) ಲಕ್ಷ್ಮೀ - ರಮಾ,ಇಂದ್ರಶ್ರೀ
94) ತಿಂಗಳು - ಚಂದ್ರ
95) ಪದ್ಮಜ - ಬ್ರಹ್ಮ
96) ಜವ - ಯಮ
97) ರುಧಿರ - ರಕ್ತ
98) ಮೃಷೆ - ಸುಳ್ಳು
99) ವಾರ್ಧಕ್ಯ - ಮುಪ್ಪು
100) ಪ್ರಜಾಪತಿ - ಬ್ರಹ್ಮ
1) ವಿಶಸನ - ಯುದ್ಧ,ಕೊಲೆ
2) ಉಡುರಾಜ - ಚಂದ್ರ
3) ಗರವಟಿಗ - ಕಾವಲುಗಾರ
4) ತುರು - ದನ,ದನಗಳ ಗುಂಪು
5) ತಿಮಿರ - ಕತ್ತಲೆ, ನಿಶಾ
6) ಅರ್ಣವ - ಸಮುದ್ರ
7) ಅರ್ಕ - ಸೂರ್ಯ
8) ಮಂದೇಹರ - ಕತ್ತಲು
9) ವಾಹಿನಿ - ನದಿ
10) ಹರಿ - ಕುದರೆ,ವಿಷ್ಣು
11) ಅಂಚೆ - ಹಂಸ
12) ಇಷ್ಟಿ - ಯಾಗ
13) ಮೂರ್ಧ - ಶಿಖರ
14) ತಿಲ - ಎಳ್ಳು
15) ಕುರುಳು - ಕೂದಲು
16) ತುರಗ - ಕುದುರೆ
17) ಚೂತ - ಮಾವು
18) ನೊಸಲು - ಹಣೆ
19) ನೃಪ - ರಾಜ
20) ಫಣಿ - ನಾಗರಹಾವು
21) ಕಂದರ್ಪ - ಮನ್ಮಥ
22) ಅಂಬುಧಿ - ಸಮುದ್ರ
23) ವಹ್ನಿ - ಬೆಂಕಿ
24) ಚಾಪ - ಬಿಲ್ಲು
25) ಶೃಗಾಲ - ನರಿ
26) ತಂಡುಲ - ಅಕ್ಕಿ
27) ಇಂದ್ರಚಾಪ - ಕಾಮನಬಿಲ್ಲು
28) ಅದ್ರಿ - ಬೆಟ್ಟ
29) ಅನಂಗ - ಮನ್ಮಥ
30) ತುಷಾರ - ಹಿಮ
31) ಹೆಳವ - ಕುಂಟ
32) ನಾಥ - ಒಡೆಯ
33) ನಾಕ - ಸ್ವರ್ಗ
34) ಕುಂಜರ - ಆನೆ
35) ರಿಪು - ಶತ್ರು,ಅರಿ
36) ಮಕರ - ಮೊಸಳೆ
37) ಭ್ರಮರ - ದುಂಬಿ
38) ಪಿಕ - ಕೋಗಿಲೆ
39) ಪೀಯೂಷ - ಅಮೃತ,ಸುಧೆ
40) ಅಜ - ಆಡು,ಮೇಕೆ
41) ಕದಳಿ - ಬಾಳಿ
42) ತೃಣ - ಹುಲ್ಲು
43) ಮಾರ್ಜಾಲ - ಬೆಕ್ಕು
44) ವೃಷಭ - ಎತ್ತು,ಗೂಳಿ
45) ಮುಕುರ - ದರ್ಪಣ,ಕನ್ನಡಿ
46) ಜರೆ - ಮುಪ್ಪು
47) ಕದಿರು - ರಶ್ಮಿ,ಕಿರಣ
48) ತರಣಿ - ಸೂರ್ಯ
49) ಕುಕ್ಕುಟ - ಹುಂಜ
50) ಕುಂಭ - ಕೊಡ
51) ಕೂರ್ಮ - ಆಮೆ
52) ತೂಣೀರ - ಬತ್ತಳಿಕೆ
53) ಕೌಮುದಿ - ಬೆಳದಿಂಗಳು
54) ಕಾರ್ಪಣ್ಯ - ಬಡತನ
55) ದುಗ್ಧ - ಹಾಲು
56) ಕೇತನ - ಬಾವುಟ
57) ಕೇಸರಿ - ಸಿಂಹ,ಸಿಂಗ
58) ಕುಂತಲ - ಕೂದಲು
59) ಓಜ - ಉಪಾಧ್ಯಾಯ
60) ಅಜಗರ - ಹೆಬ್ಬಾವು
61) ಎಲರುಣಿ - ಹಾವು
62) ಭವರ - ಯುದ್ಧ
63) ಯವನ - ಮೆಣಸು
64) ಪಲ - ಮಾಂಸ
65) ರಜ - ಧೂಳು
66) ಆತ್ಮಜ - ಮಗ
67) ಅಗ್ರಜ - ಅಣ್ಣ
68) ಅನುಜ - ತಮ್ಮ
69) ಕಬ್ಬಿಗ - ಕವಿ
70) ಕಬ್ಬ - ಕಾವ್ಯ
71) ಇಭ - ಆನೆ
72) ವಿಪಿನ - ಕಾಡು
73) ಎಲರ್ - ಗಾಳಿ,ಸಮೀರ
74) ತರಂಗಿಣಿ - ನದಿ,
75) ಗರಳ - ವಿಷ
76) ಘೃತ - ತುಪ್ಪ,ಹವಿ,ಆಜ್ಯ
77) ಯಾಮಿನಿ - ಕತ್ತಲು,ಇರಳು
78) ಅಂಬುಜ - ಕಮಲ,ಪಂಕಜ,ನೀರಜ
79) ಇನ - ಸೂರ್ಯ,ಚಂಡಕರ
80) ಶಬರ - ಬೇಡ
81) ಶರ - ಬಾಣ
82) ಶುಕ - ಗಿಳಿ
83) ಶಾಲಿ - ಭತ್ತ,ನೆಲ್ಲು
84) ಇಕ್ಷು - ಬಾಣ
85) ಚಕ್ಷು - ಕಣ್ಣು
86) ಶಚೀಪತಿ - ಇಂದ್ರ,ಪುರಂದರ, ಮಹೇಂದ್ರ
87) ಊಷರು - ಜೌಳುಭೂಮಿ
88) ಮಕರಂಧ - ಜೇನು,ಮಧು
88) ಜಂಬುಕ - ನರಿ
89) ನಾರಿವಾಳ - ತೆಂಗಿನಕಾಯಿ
90) ಫಡ - ಜೋಳ
91) ಸಂಕರ - ಮಿಶ್ರಣ
92) ಷೋಡಶ - ಹದಿನಾರು
93) ಲಕ್ಷ್ಮೀ - ರಮಾ,ಇಂದ್ರಶ್ರೀ
94) ತಿಂಗಳು - ಚಂದ್ರ
95) ಪದ್ಮಜ - ಬ್ರಹ್ಮ
96) ಜವ - ಯಮ
97) ರುಧಿರ - ರಕ್ತ
98) ಮೃಷೆ - ಸುಳ್ಳು
99) ವಾರ್ಧಕ್ಯ - ಮುಪ್ಪು
100) ಪ್ರಜಾಪತಿ - ಬ್ರಹ್ಮ
➡️ ನಮ್ಮ ಚಾನಲ್ ಗೆ ಸೇರಲು.👇
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ, please click
👇👇👇👇👇👇👇
@Poornachandra_BG_KAS_Academy
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ, please click
👇👇👇👇👇👇👇
@Poornachandra_BG_KAS_Academy
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
“ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅತ್ಯುತ್ತಮ ಔಷದವಾಗಿದೆ. ಅದು ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ."
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು ----
* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.
* ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.
* ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.
* ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.
* ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.
* Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.
* ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.
* ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.
💐💐💐💐💐💐💐💐💐💐
@Poornachandra_BG_KAS_Academy
👏👏👏👏👏👏👏👏👏👏
* ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.
* ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.
* ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.
* ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.
* ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.
* Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.
* ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.
* ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.
💐💐💐💐💐💐💐💐💐💐
@Poornachandra_BG_KAS_Academy
👏👏👏👏👏👏👏👏👏👏
Forwarded from ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ
👉🌷 ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿಯದ
"ಸಾವಿತ್ರಿ ಬಾಯಿ ಫುಲೆ"ಅವರ 190ನೇ ಜನ್ಮದಿನ
====================
> ಜನನ : ಜನವರಿ 3, 1831
> ನಿಧನರಾದರು : ಮಾರ್ಚ್ 10, 1897
=================
ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ . ಅವರು 1854 ರಲ್ಲಿ ' ಕಾವ್ಯ ಪೂಲೆ ' ಕವನ ಸಂಕಲನವನ್ನು ಪ್ರಕಟಿಸಿದರು . ಈ ಕವನ ಸಂಕಲನವು 19 ನೆಯ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲುಗಲ್ಲಾಗಿದೆ .
ಸಾತ್ರಿಬಾಯಿಯವರು ಈ ಕೃತಿಯನ್ನು "ಅಭಂಗ" ಶೈಲಿಯಲ್ಲಿ ರಚಿಸಿದ್ದಾರೆ .
===========
ನಂತರ 1891 ರಲ್ಲಿ “ಭಾವನ ಸುಬೋಧ ರತ್ನಾಕರ" ಕೃತಿಯನ್ನು ಪ್ರಕಟಿಸಿದರು . ಈ ಕೃತಿಯು ಪತಿ ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆಯಾಗಿದೆ .ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
============
ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು 1892 ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ
=============
> ದೇಶದ ಮೊದಲ ರಾಷ್ಟ್ರೀಯ ಶಿಕ್ಷಕಿ ಎನಿಸಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು "ರಾಷ್ಟ್ರೀಯ ಶಿಕ್ಷಕಿಯರ ದಿನ" ಎಂದು ಆಚರಿಸಲಾಗುತ್ತದೆ
> ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ.
"ಸಾವಿತ್ರಿ ಬಾಯಿ ಫುಲೆ"ಅವರ 190ನೇ ಜನ್ಮದಿನ
====================
> ಜನನ : ಜನವರಿ 3, 1831
> ನಿಧನರಾದರು : ಮಾರ್ಚ್ 10, 1897
=================
ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ . ಅವರು 1854 ರಲ್ಲಿ ' ಕಾವ್ಯ ಪೂಲೆ ' ಕವನ ಸಂಕಲನವನ್ನು ಪ್ರಕಟಿಸಿದರು . ಈ ಕವನ ಸಂಕಲನವು 19 ನೆಯ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲುಗಲ್ಲಾಗಿದೆ .
ಸಾತ್ರಿಬಾಯಿಯವರು ಈ ಕೃತಿಯನ್ನು "ಅಭಂಗ" ಶೈಲಿಯಲ್ಲಿ ರಚಿಸಿದ್ದಾರೆ .
===========
ನಂತರ 1891 ರಲ್ಲಿ “ಭಾವನ ಸುಬೋಧ ರತ್ನಾಕರ" ಕೃತಿಯನ್ನು ಪ್ರಕಟಿಸಿದರು . ಈ ಕೃತಿಯು ಪತಿ ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆಯಾಗಿದೆ .ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.
============
ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು 1892 ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ
=============
> ದೇಶದ ಮೊದಲ ರಾಷ್ಟ್ರೀಯ ಶಿಕ್ಷಕಿ ಎನಿಸಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು "ರಾಷ್ಟ್ರೀಯ ಶಿಕ್ಷಕಿಯರ ದಿನ" ಎಂದು ಆಚರಿಸಲಾಗುತ್ತದೆ
> ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ.
ಎಲ್ಲರೂ ಈ ನನ್ನ ನಂಬರ್ Save ಮಾಡಿಕೊಳ್ಳಿ. ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್. 9901530333
SMS what's app or Telegram
SMS what's app or Telegram