ಜ್ಞಾನ ಪ್ರಸಾರಕ
2.58K subscribers
2.31K photos
15 videos
1.1K files
511 links
ಪ್ರಚಲಿತ ವಿದ್ಯಮಾನಗಳು & GK
(ಕನ್ನಡ ಮತ್ತು ಇಂಗ್ಲಿಷ್)
Download Telegram
ಭಾರತದಲ್ಲಿ ಸುಧಾರಿತ ಜೈವಿಕ ಇಂಧನ ಅಭಿವೃದ್ಧಿಗೆ ಸಹಾಯ ಮಾಡಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಎಷ್ಟು ಸಹಾಯವನ್ನು ನೀಡುತ್ತದೆ?
Anonymous Quiz
24%
$ 3.6 ಮಿಲಿಯನ್
34%
$ 1.2 ಮಿಲಿಯನ್
35%
$ 2.5 ಮಿಲಿಯನ್
8%
$ 1.8 ಮಿಲಿಯನ್
ಯಾವ ದೇಶದ ಪ್ರಧಾನಿ ಲುಡೋವಿಕ್ ಓರ್ಬನ್ ಅವರು ಈ ಹುದ್ದೆಗೆ ರಾಜೀನಾಮೆ ಘೋಷಿಸಿದರು?
Anonymous Quiz
20%
ಐರ್ಲೆಂಡ್
30%
ಹಂಗೇರಿ
38%
ರೊಮೇನಿಯಾ
13%
ಬಲ್ಗೇರಿಯಾ
ಫೋರ್ಬ್ಸ್‌ನಿಂದ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಯಾವ ಸ್ಥಾನದಲ್ಲಿದ್ದಾರೆ?
Anonymous Quiz
25%
41 ನೇ
38%
34 ನೇ
24%
55 ನೇ
13%
48 ನೇ
ರಾಜ್ ಕಮಲ್ ಝಾ ಅವರ ಯಾವ ಕಾದಂಬರಿಗಾಗಿ 3 ನೇ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿ ಪಡೆದರು?
Anonymous Quiz
18%
ನೀಲಿ ಬೆಡ್‌ಸ್ಪ್ರೆಡ್
50%
ಅವಳು ವಿಲ್ ಬಿಲ್ಡ್ ಹಿಮ್ ಎ ಸಿಟಿ
22%
ನಗರ ಮತ್ತು ಸಮುದ್ರ
10%
ನೀವು ಎತ್ತರಕ್ಕೆ ಹೆದರುತ್ತಿದ್ದರೆ
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಣ್ಣಿನ ವಿಜ್ಞಾನ ಎಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಪ್ರತಿಷ್ಠಿತ ಕಿಂಗ್ ಭೂಮಿಬೋಲ್ ವಿಶ್ವ ಮಣ್ಣಿನ ದಿನ 2020 ಪ್ರಶಸ್ತಿಯನ್ನು ಪಡೆದಿದೆ?
Anonymous Quiz
18%
ಫರಿದಾಬಾದ್, ಹರಿಯಾಣ
41%
ಕೋಲ್ಕತಾ, ಪಶ್ಚಿಮ ಬಂಗಾಳ
22%
ರಾಂಚಿ, ಜಾರ್ಖಂಡ್
19%
ಭೋಪಾಲ್, ಮಧ್ಯಪ್ರದೇಶ
ಇತ್ತೀಚಿಗೆ ನಿಧನರಾದ ಹಾಲ್ ಆಫ್ ಫೇಮ್ ಟೆನಿಸ್ ಆಟಗಾರ ಡೆನ್ನಿಸ್ ರಾಲ್ಸ್ಟನ್ ಯಾವ ದೇಶದವರು?
Anonymous Quiz
20%
ಫ್ರಾನ್ಸ್
44%
ಯುಎಸ್ಎ
29%
ಇಟಲಿ
8%
ಯುಕೆ
“ಮಾನವೀಯತೆಯ ಪ್ರವರ್ತಕ: ಮಹರ್ಷಿ ಅರವಿಂದ್” ಎಂಬ ಪುಸ್ತಕವನ್ನು ಬರೆದವರು ಯಾರು?
Anonymous Quiz
18%
ಪ್ರಕಾಶ್ ಜಾವಡೇಕರ್
49%
ಸುಬ್ರಮಣಿಯನ್ ಸ್ವಾಮಿ
22%
ಹರೀಶ್ ರಾವತ್
12%
ರಮೇಶ್ ಪೋಖ್ರಿಯಾಲ್
ಆಯುಷ್ ಮತ್ತು ಏಮ್ಸ್ ಸಚಿವಾಲಯವು ಈ ಕೆಳಗಿನವುಗಳಲ್ಲಿ ಯಾವುದನ್ನು ಸ್ಥಾಪಿಸಲು ಘೋಷಿಸಿದೆ?
Anonymous Quiz
9%
ಆಯುರ್ವೇದ ಇಲಾಖೆ
52%
ಆಯುರ್ವೇದ ಆರೋಗ್ಯ ಸಂಶೋಧನಾ ಇಲಾಖೆ
23%
ಇಂಟಿಗ್ರೇಟಿವ್ ಮೆಡಿಸಿನ್ ಇಲಾಖೆ
16%
ಆಯುಷ್ ಸಂಶೋಧನಾ ಇಲಾಖೆ
ಈ ಕೆಳಗಿನವುಗಳಲ್ಲಿ ಯಾರು ಎಡಿಎಂಎಂ-ಪ್ಲಸ್‌ನ ಭಾರತೀಯ ಭಾಗವನ್ನು ಪ್ರತಿನಿಧಿಸಿದ್ದಾರೆ?
Anonymous Quiz
26%
ಭಾರತದ ಪ್ರಧಾನ ಮಂತ್ರಿ
25%
ಭಾರತದ ಅಧ್ಯಕ್ಷ
37%
ಭಾರತದ ಹಣಕಾಸು ಸಚಿವ
13%
ಭಾರತದ ರಕ್ಷಣಾ ಸಚಿವ
🔹ಅಂಚೆ ಮತಪತ್ರಗಳ ಸೌಲಭ್ಯವನ್ನು ಸಾಗರೋತ್ತರ ಮತ್ತು ಅನಿವಾಸಿ ಭಾರತೀಯರಿಗೆ ವಿಸ್ತರಿಸಲು ಚುನಾವಣಾ ಆಯೋಗ ಪ್ರಸ್ತಾಪಿಸಿದೆ.🔹

💈ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮದಲ್ಲಿ ವಿಧಾನಸಭಾ ಚುನಾವಣೆಗೆ ಅಂಚೆ ಮತಪತ್ರಗಳ ಸೌಲಭ್ಯವನ್ನು ಸಾಗರೋತ್ತರ (ಅನಿವಾಸಿ), ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ವಿಸ್ತರಿಸಲು ಪ್ರಸ್ತಾಪಿಸಿ ಭಾರತ ಚುನಾವಣಾ ಆಯೋಗ (ಇಸಿಐ) ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. 2021 ರಲ್ಲಿ ಬಂಗಾಳ.

💈ಈ ಸೌಲಭ್ಯವನ್ನು ಅನುಮತಿಸುವ ಸಲುವಾಗಿ ಇಸಿಐ 1961 ರ ಚುನಾವಣಾ ನಿಯಮಗಳ ತಿದ್ದುಪಡಿಯನ್ನು ಪ್ರಸ್ತಾಪಿಸಿತು. 

💈ಅಂಚೆ ಮತಪತ್ರಗಳನ್ನು ಎನ್‌ಆರ್‌ಐಗಳಿಗೆ ವಿದ್ಯುನ್ಮಾನವಾಗಿ ಕಳುಹಿಸಲಾಗುತ್ತದೆ ಮತ್ತು ಅವರು ತಮ್ಮ ಅಭ್ಯರ್ಥಿಯನ್ನು ಅಂಚೆ ಮೂಲಕ ಆಯ್ಕೆ ಮಾಡಿದ ನಂತರ ಈ ಮತಪತ್ರಗಳನ್ನು ಕಳುಹಿಸುತ್ತಾರೆ.

💈ಈ ಭಾಗಶಃ ಎಲೆಕ್ಟ್ರಾನಿಕ್ ಸೌಲಭ್ಯವು ಈಗ ಸೇವಾ ಮತದಾರರಿಗೆ ಲಭ್ಯವಿದೆ (ಒಕ್ಕೂಟದ ಸಶಸ್ತ್ರ ಪಡೆಗಳ ಸದಸ್ಯರಾಗಿರುವುದು; ಅಥವಾ ಸೈನ್ಯದ ಕಾಯ್ದೆ 1950 ರ ನಿಬಂಧನೆಗಳನ್ನು ಹೊಂದಿರುವ ವಿದ್ಯುನ್ಮಾನವಾಗಿ) ವಿದ್ಯುನ್ಮಾನವಾಗಿ ಹರಡಿದ ಅಂಚೆ ಮತಪತ್ರ ವ್ಯವಸ್ಥೆ ಅಥವಾ ಇಟಿಪಿಬಿಎಸ್ ಮೂಲಕ. 

🧿ಸಾಗರೋತ್ತರ ಮತದಾರರು ಪ್ರಸ್ತುತ ಭಾರತೀಯ ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಬಹುದು?🧿

💈2010 ಕ್ಕಿಂತ ಮೊದಲು, ಅರ್ಹ ಮತದಾರ ಮತ್ತು ಉದ್ಯೋಗ, ಶಿಕ್ಷಣ ಅಥವಾ ಇನ್ನಿತರ ಕಾರಣದಿಂದಾಗಿ ಆರು ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿದ್ದ ಭಾರತೀಯ ಪ್ರಜೆ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತಿರಲಿಲ್ಲ.

💈ಜನರ ಪ್ರಾತಿನಿಧ್ಯ (ತಿದ್ದುಪಡಿ) ಕಾಯ್ದೆ 2010 ರ ಅಂಗೀಕಾರದ ನಂತರ, ಆರು ತಿಂಗಳು ಮೀರಿ ವಿದೇಶದಲ್ಲಿದ್ದ ಅರ್ಹ ಎನ್‌ಆರ್‌ಐಗಳಿಗೆ ಮತ ಚಲಾಯಿಸಲು ಅನುವು ಮಾಡಿಕೊಟ್ಟಿದೆ, ಆದರೆ ಮತಗಟ್ಟೆಯಲ್ಲಿ ವೈಯಕ್ತಿಕವಾಗಿ ಮಾತ್ರ ಅವರು ಸಾಗರೋತ್ತರ ಮತದಾರರಾಗಿ ದಾಖಲಾಗಿದ್ದಾರೆ.
🧑‍🌾ಕಿಸಾನ್ ದಿವಾಸ್ 2020.👩‍🌾

👨‍🌾ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತದೆ.

🧑‍🌾ಇದು ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯಾಗಿದೆ, ಆದ್ದರಿಂದ ರೈತರಿಗೆ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಸಹಾಯ ಮಾಡಲು ಮತ್ತು ಪ್ರತಿಫಲ ನೀಡಲು ಜಾಗೃತಿ ಮೂಡಿಸಲು ರೈತರ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
👆👆👆👆👆👆👆👆
👉 ಯೆಸ್‌ ಸೆಕ್ಯುರಿಟೀಸ್ ಎಂಡಿ & ಸಿಇಒ ಆಗಿ ಪ್ರಶಾಂತ್ ಪ್ರಭಾಕರನ್ ಆಯ್ಕೆ
===================
ಯೆಸ್ ಬ್ಯಾಂಕಿನ ಹೂಡಿಕೆ ಬ್ಯಾಂಕಿಂಗ್, ಮರ್ಚೆಂಟ್ ಬ್ಯಾಂಕಿಂಗ್, ವೆಲ್ತ್ ಬ್ರೋಕಿಂಗ್ ಮತ್ತು ಹೂಡಿಕೆ ಸಲಹಾ ಅಂಗಸಂಸ್ಥೆ ಯೆಸ್ ಸೆಕ್ಯುರಿಟೀಸ್‌ಗೆ ತಕ್ಷಣವೇ ಜಾರಿಗೆ ಬರುವಂತೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಎಂಡಿ ಮತ್ತು ಸಿಇಒ) ಪ್ರಶಾಂತ್ ಪ್ರಭಾಕರನ್‌ ಅವರನ್ನು ಆಯ್ಕೆ ಮಾಡಿದೆ.
ಪ್ರಶಾಂತ್ ಈ ಹಿಂದೆ ಯೆಸ್ ಸೆಕ್ಯುರಿಟೀಸ್ನ ಜಂಟಿ ವ್ಯವಸ್ಥಾಪಕ ನಿದೇಶಕ ಮತ್ತು ಸಿಇಒ ಆಗಿದ್ದರು. ವೆಲ್ತ್ ಬ್ರೋಕಿಂಗ್ ಮತ್ತು ಇನ್ವೆಸ್ಟ್ಮೆಂಟ್ ಅಡ್ವೈಸರಿ ಮತ್ತು ಇನ್ಸ್ಟಿಟ್ಯೂಶನಲ್ ಇಕ್ವಿಟಿಸ್ ವ್ಯವಹಾರದ ನೇತೃತ್ವ ವಹಿಸಿದ್ದರು.
ಬಿಎಫ್‌ಎಸ್‌ಐ ವಲಯದಲ್ಲಿ ಎರಡೂವರೆ ದಶಕಗಳ ಅನುಭವ ಹೊಂದಿರುವ ಪ್ರಶಾಂತ್ ಅವರು, 2017 ರಿಂದ ಯೆಸ್ ಸೆಕ್ಯುರಿಟೀಸ್‌ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ಇಂಡಿಯಾ ಇನ್‌ಫೋಲೈನ್, ಕೊಟಕ್ ಸೆಕ್ಯುರಿಟೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಕೆಲಸ ಮಾಡಿದ್ದಾರೆ.
===========
🌹✍️ಕನ್ನಡದ ಬಿರುದಾಂಕಿತರು🌹

✍️📚ಇಂಪಾರ್ಟೆಂಟ್ ✍️ನೋಟ್ಸ್ 🌹

🌹🌹ಬಿರುದು - ಬಿರುದಾಂಕಿತರು🌹🎯🌹ಮೈ ಆಟೋಗ್ರಾಫ್ 🌹✍️

1. ದಾನ ಚಿಂತಾಮಣಿ - ಅತ್ತಿಮಬ್ಬೆ

2. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ

3. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

4. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್

5. ಕನ್ನಡದ ವರ್ಡ್ಸ್ವರ್ತ್ - ಕುವೆಂಪು

6. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ

7. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ

8. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ

9. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್

10. ನಾಟಕರತ್ನ - ಗುಬ್ಬಿ ವೀರಣ್ಣ

11. ಚುಟುಕು ಬ್ರಹ್ಮ - ದಿನಕರ ದೇಸಾಯಿ

12. ಅಭಿನವ ಪಂಪ - ನಾಗಚಂದ್ರ

13. ಕರ್ನಾಟಕ ಸಂಗೀತ ಪಿತಾಮಹ - ಪುರಂದರ ದಾಸ

14. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

15. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ

16. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

17. ಕನ್ನಡದ ದಾಸಯ್ಯ - ಶಾಂತಕವಿ

18. ಕಾದಂಬರಿ ಪಿತಾಮಹ - ಗಳಗನಾಥ

19. ತ್ರಿಪದಿ ಚಕ್ರವರ್ತಿ - ಸರ್ವಜ್ಞ

20. ಸಂತಕವಿ - ಪು.ತಿ.ನ.

21. ಷಟ್ಪದಿ ಬ್ರಹ್ಮ - ರಾಘವಾಂಕ

22. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ

23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ

24. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್

25. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್

26. ಹರಿದಾಸ ಪಿತಾಮಹ - ಶ್ರೀಪಾದರಾಯ

27. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

28. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ

29. ಕವಿಚಕ್ರವರ್ತಿ - ರನ್ನ

30. ಆದಿಕವಿ - ಪಂಪ

31. ಉಭಯ ಚಕ್ರವರ್ತಿ - ಪೊನ್ನ

32. ರಗಳೆಯ ಕವಿ - ಹರಿಹರ

33. ಕನ್ನಡದ ಕಣ್ವ - ಬಿ.ಎಂ.ಶ್ರೀ

34. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ

35. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ

36. ಯಲಹಂಕ ನಾಡಪ್ರಭು - ಕೆಂಪೇಗೌಡ

37. ವರಕವಿ - ಬೇಂದ್ರೆ

38. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

39. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ

40. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ

41. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

42. ದಲಿತಕವಿ - ಸಿದ್ದಲಿಂಗಯ್ಯ

43. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು

44. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್

45. ಕನ್ನಡದ ಕಬೀರ - ಶಿಶುನಾಳ ಷರೀಪ

46. ಕನ್ನಡದ ಭಾರ್ಗವ - ಕೆ.ಶಿವರಾಮಕಾರಂತ

47. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ
🙏✍️✍️✍️🌹ಸಿಂಪಲ್ 🌹

📚ಕರ್ನಾಟಕದ ಕೆಲವು ಊರುಗಳು 📚 ಅಲ್ಲಿನ ವಿಶೇಷತೆಗಳು:-📚📚🔰🔰Simple💲🔰

🔷ಬೆಳಗಾವಿ - ಕುಂದಾನಗರಿ

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ✍️

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು
🖌
🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔶ಮಾವಿನಕುರ್ವೆ - ಬೀಗಗಳು
🖌
🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಾಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ

🔶 ಅಥಣಿ - ಕೋಲ್ಹಾಪುರಿ ಚಪ್ಪಲಿಗಳು

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣಿ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಾಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಾಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಾಲ್ಸ್

🔷ಕಾರವಾರ - ಸಮುದ್ರ ಕೀನಾರೆ
🖌
🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ನಂದಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗಿರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಾಲ್ಸ್

🔶ಶಿವಮೋಗ್ಗ /ಸಾಗರ -ಪಾಲ್ಸ್

🔷ಶಿವಮೊಗ್ಗ - ಆಗುಂಬೆ
👆👆👆 ಇಂಪಾರ್ಟೆಂಟ್ SDA. FDA
🌝 *ಕವಿ ಸಾಹಿತಿಗಳ ಜೀವಾಳ* 🌟
★••┈•┈•┈••✦✿✦••┈•┈•┈••★

*೨೦೪ ನೇ ವಾರದ ಚಿತ್ರಕವನ ಸ್ಪರ್ಧೆಯ ಫಲಿತಾಂಶ*
*ಸಿದ್ಧವಾಗಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದೆ*
★••┈•┈•┈••✦✿✦••┈•┈•┈••★
ಹಲವಾರು ಕವನಗಳು\ಕಥೆಗಳು ಸ್ಪರ್ಧೆಗೆ ಹರಿದು ಬಂದಿದ್ದು ಸಂತೋಷ‌ ತಂದಿದೆ.ಎಲ್ಲ ಕವನಗಳು\ಕಥೆಗಳು ಆಯ್ಕೆಯಲ್ಲಿ ಸವಾಲು ತರುವಂತಿವೆ. ಈ ವಿಷಯದಲ್ಲಿ ತೀರ್ಪುಗಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಪಲಿತಾಂಶ ನಿರ್ಣಯಿಸಿರುತ್ತಾರೆ.

೧.ಶಬ್ಧಗಳ ಜೋಡಣೆ ಮತ್ತು ವಿನೂತನ ಪದ ಪ್ರಯೋಗ ಹಾಗು ವಿಶೇಷತೆ.

೨.ರೂಪಕ ಹಾಗೂ ಭಾವನಾತ್ಮಕ ಅಂಶಗಳು

೩.ಪ್ರಾಸ ಮುಖ್ಯವಲ್ಲ ಆದರೂ ಅರ್ಥಕ್ಕೆ,ಅಂದಕ್ಕೆ,ಚೆಂದಕ್ಕೆ.ಪ್ರಾಸದ ಮೆರಗು ನೀಡುವುದು.

೪.ವಿಷಯದ ಚಿತ್ರಕ್ಕೆ ಪೂರಕವಾದ ಮತ್ತು ಅರ್ಥಾನುಸಾರ ಅಂಶಗಳು.

೫.ಕಾಗುಣಿತ ದೋಷ ಹಾಗೂ ಸಾಲುಗಳ ಮಿತಿ ಪರಿಗಣಿಸಲಾಗಿದೆ.

೬). ವಿಮರ್ಶಕರ ಸ್ಪರ್ಧೆಯ ಕವನಗಳ ವಿಮರ್ಶೆಯನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲಾಗಿದೆ .

ಅಂತಿಮವಾಗಿ ಆಯ್ಕೆಯ ಸವಾಲಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.
--------------------------------------
★••┈•┈•┈••✦✿✦••┈•┈•┈••★
*ಕವಿ ಸಾಹಿತಿಗಳ ಜೀವಾಳ ರಾಜ್ಯ ಘಟಕ *


*೨೦೪ ನೇ ವಾರದ ಚಿತ್ರಕವನ ಸ್ಪರ್ಧೆಯ ಫಲಿತಾಂಶ*

ಚಿತ್ರಕವನ ಸ್ಪರ್ಧೆಯ ಫಲಿತಾಂಶ

ಅತ್ಯುತ್ತಮ:-

💥ವನಜಾ ಸುರೇಶ್ ಹಾಸನ.


ಪ್ರಥಮ :-
~~~

🎉 ಪ್ರೀತಿ.ಹೆಚ್ ರಾವ್
🎉ರಮ್ಯಹರಿ ಮುಂಬೈ
🎉ಡಾ||ಕೊಳ್ಚಪ್ಪೆ ಗೋವಿಂದ ಭಟ್
🎉ಭಾರತಿ ಕೊಲ್ಲರಮಜಲು.

ದ್ವಿತೀಯ :-
~~~
🎉ಶಾಂತ ಅತ್ನಿ
🎉ಸತ್ಯವತಿ ಭಟ್ ಕೊಳಚಪ್ಪು
🎉ಕೋ|| ಮಾ .ಸೀತಮ್ಮ .ವಿ
🎉ಲೀಲಾಧರ ನಾರಾಯಣ ಮೊಗೇರ

ತೃತೀಯ :-
~~
🎉ಪಂಕಜಾ ಕೆ ಮುಡಿಪು
🎉ದೇವರಾಜು ಬಸವನಳ್ಳಿ
🎉ಮನಸಲೇಖನ(ನಂಜುಂಡಸ್ವಾಮಿ ಚೌಡ್ಲಾಪುರ)
🎉ಕೆ.ಎಂ.ತಿಮ್ಮಯ್ಯ ಕಿರಗಂದೂರು.

ಮೆಚ್ಚುಗೆ :-
~~~~
🌻ಪದ್ಮಾ ಮೂರ್ತಿ ಅರಸೀಕೆರೆ
🌻ಹೆಚ್.ವಿ.ಮಂಜುನಾಥ್ ಕೂರ್ಗ್
🌻ನಳಿನಿ ಕುಶಾಲನಗರ
🌻ಹಂಸ.ಜೆ.ಶೆಟ್ಟಿ
🌻ಗೀತಾ ವಿಶ್ವಕರ್ಮ
🌻ಸೌಮ್ಯಾ ಕುಗ್ವೆ
🌻ಎಂ.ಕೆ.ಲಕ್ಷ್ಮಿ ಕೂಜಳ್ಳಿ
🌻ಲತಾ ಜೈ ಶಂಕರ್ ಮಡಿಕೇರಿ.
----------------------------------------------

*ಡಿಸೆಂಬರ್ ತಿಂಗಳ ವಿಮರ್ಶಕರು ಮತ್ತು ತೀರ್ಪುಗಾರರು*

ಕೆ.ಆರ್.ಗಿರೀಶ್ ಕೊಣನೂರು

★••┈•┈•┈••✦✿★••┈•┈•┈•

*ಅಂತಿಮ ತೀರ್ಪುಗಾರರು*

*ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್*

★••┈•┈•┈••✦✿★••┈•┈•┈•

*ನಿರ್ವಾಹಕರು: ವತ್ಸಲಾ ಶ್ರೀಶ ಕೊಡಗು*

✍🏼
*ಇಂತಿ ನಿಮ್ಮ*
*ಪೂರ್ಣಚಂದ್ರ ಬಿ.ಜಿ, ಕೆ. ಎ. ಎಸ್*
*ಸಂಸ್ಥಾಪಕರು &ರಾಜ್ಯಾಧ್ಯಕ್ಷರು*
*ಕವಿ ಸಾಹಿತಿಗಳ ಜೀವಾಳ* ಮತ್ತು *ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ* ಹಾಗೂ ಕವಿ~ಸಾಹಿತಿಗಳ ಜೀವಾಳ ರಾಜ್ಯ ಘಟಕದ ಪದಾಧಿಕಾರಿಗಳು &ಸರ್ವ ಸದಸ್ಯರು.

ಧನ್ಯವಾದಗಳು🙏🏻
🌝 *ಕವಿ ಸಾಹಿತಿಗಳ ಜೀವಾಳ* 🌟
★••┈•┈•┈••✦✿✦••┈•┈•┈••★

*೨೦೪ ನೇ ವಾರದ ರಾಜ್ಯ ಮಟ್ಟದ ಚಿತ್ರಕಥೆ ಸ್ಪರ್ಧೆಯ ಫಲಿತಾಂಶ*
*ಸಿದ್ಧವಾಗಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದೆ*
★••┈•┈•┈••✦✿✦••┈•┈•┈••★
ಹಲವಾರು ಕವನಗಳು\ಕಥೆಗಳು ಸ್ಪರ್ಧೆಗೆ ಹರಿದು ಬಂದಿದ್ದು ಸಂತೋಷ‌ ತಂದಿದೆ.ಎಲ್ಲ ಕವನಗಳು\ಕಥೆಗಳು ಆಯ್ಕೆಯಲ್ಲಿ ಸವಾಲು ತರುವಂತಿವೆ. ಈ ವಿಷಯದಲ್ಲಿ ತೀರ್ಪುಗಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಪಲಿತಾಂಶ ನಿರ್ಣಯಿಸಿರುತ್ತಾರೆ.

೧.ಶಬ್ಧಗಳ ಜೋಡಣೆ ಮತ್ತು ವಿನೂತನ ಪದ ಪ್ರಯೋಗ ಹಾಗು ವಿಶೇಷತೆ.

೨.ರೂಪಕ ಹಾಗೂ ಭಾವನಾತ್ಮಕ ಅಂಶಗಳು

೩.ಪ್ರಾಸ ಮುಖ್ಯವಲ್ಲ ಆದರೂ ಅರ್ಥಕ್ಕೆ,ಅಂದಕ್ಕೆ,ಚೆಂದಕ್ಕೆ.ಪ್ರಾಸದ ಮೆರಗು ನೀಡುವುದು.

೪.ವಿಷಯದ ಚಿತ್ರಕ್ಕೆ ಪೂರಕವಾದ ಮತ್ತು ಅರ್ಥಾನುಸಾರ ಅಂಶಗಳು.

೫.ಕಾಗುಣಿತ ದೋಷ ಹಾಗೂ ಸಾಲುಗಳ ಮಿತಿ ಪರಿಗಣಿಸಲಾಗಿದೆ.

೬). ವಿಮರ್ಶಕರ ಸ್ಪರ್ಧೆಯ ಕವನಗಳ ವಿಮರ್ಶೆಯನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲಾಗಿದೆ .

ಅಂತಿಮವಾಗಿ ಆಯ್ಕೆಯ ಸವಾಲಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.
--------------------------------------
★••┈•┈•┈••✦✿✦••┈•┈•┈••★
*ಕವಿ ಸಾಹಿತಿಗಳ ಜೀವಾಳ ರಾಜ್ಯ ಘಟಕ *

*೨೦೪ ನೇ ವಾರದ ರಾಜ್ಯ ಮಟ್ಟದ ಚಿತ್ರಕಥೆಯ ಫಲಿತಾಂಶ*

ಚಿತ್ರಕಥೆಯ ಫಲಿತಾಂಶ

ಪ್ರಥಮ:-
~
💥ಹಂಸಾ.ಜೆ.ಶೆಟ್ಟಿ.

ದ್ವಿತೀಯ:-
~~~

💥ಸತ್ಯವತಿ ಭಟ್ ಕೊಳಚಪ್ಪು
💥ಭಾಗ್ಯವತಿ ಅಣ್ಣಪ್ಪ

ತೃತೀಯ:-
~~

💥ದಿನಮಣಿ ಹೇಮರಾಜ್
💥ಭಾರತಿ ರವೀಂದ್ರ
💥ಪುಷ್ಪ ಪ್ರಸಾದ್ ಉಡುಪಿ

ಮೆಚ್ಚುಗೆ:-
~~
💥ಶಾಂತ ಅತ್ನಿ
💥ಪಂಕಜಾ ಮುಡಿಪು
💥ಲೀಲಾಧರ ನಾರಾಯಣ ಮೊಗೇರ
💥ಕೆ.ಎಂ.ತಿಮ್ಮಯ್ಯ
💥ರಮ್ಯಹರಿ ಮುಂಬೈ
💥ಬಿದಿಗೆ ಚಂದ್ರ (ಪ್ರವೀಣ ವಿ ಕುಲಕರ್ಣಿ)
💥ಅನಿತಾ ಎಸ್ ಶೆಟ್ಟಿ.
----------------------------------------------

*ಡಿಸೆಂಬರ್ ತಿಂಗಳ ವಿಮರ್ಶಕರು ಮತ್ತು ತೀರ್ಪುಗಾರರು*

ಕೆ‌.ಆರ್.ಗಿರೀಶ್ ಕೊಣನೂರು

★••┈•┈•┈••✦✿★••┈•┈•┈•

*ಅಂತಿಮ ತೀರ್ಪುಗಾರರು*

*ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್*

★••┈•┈•┈••✦✿★••┈•┈•┈•

*ನಿರ್ವಾಹಕರು: ವತ್ಸಲಾ ಶ್ರೀಶ ಕೊಡಗು*

✍🏼
*ಇಂತಿ ನಿಮ್ಮ*
*ಪೂರ್ಣಚಂದ್ರ ಬಿ.ಜಿ, ಕೆ. ಎ. ಎಸ್*
*ಸಂಸ್ಥಾಪಕರು &ರಾಜ್ಯಾಧ್ಯಕ್ಷರು*
*ಕವಿ ಸಾಹಿತಿಗಳ ಜೀವಾಳ* ಮತ್ತು *ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ* ಹಾಗೂ ಕವಿ~ಸಾಹಿತಿಗಳ ಜೀವಾಳ ರಾಜ್ಯ ಘಟಕದ ಪದಾಧಿಕಾರಿಗಳು &ಸರ್ವ ಸದಸ್ಯರು.

ಧನ್ಯವಾದಗಳು🙏🏻
🌝 *ಕವಿ ಸಾಹಿತಿಗಳ ಜೀವಾಳ* 🌟
★••┈•┈•┈••✦✿✦••┈•┈•┈••★
ಗ್ರೂಪ್ ೨
*೨೦೪ ನೇ ವಾರದ ರಾಜ್ಯ ಮಟ್ಟದ ಚಿತ್ರಕವನ ಸ್ಪರ್ಧೆಯ ಫಲಿತಾಂಶ*
*ಸಿದ್ಧವಾಗಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿದೆ*
★••┈•┈•┈••✦✿✦••┈•┈•┈••★
ಹಲವಾರು ಕವನಗಳು\ಕಥೆಗಳು ಸ್ಪರ್ಧೆಗೆ ಹರಿದು ಬಂದಿದ್ದು ಸಂತೋಷ‌ ತಂದಿದೆ.ಎಲ್ಲ ಕವನಗಳು\ಕಥೆಗಳು ಆಯ್ಕೆಯಲ್ಲಿ ಸವಾಲು ತರುವಂತಿವೆ. ಈ ವಿಷಯದಲ್ಲಿ ತೀರ್ಪುಗಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಪಲಿತಾಂಶ ನಿರ್ಣಯಿಸಿರುತ್ತಾರೆ.

೧.ಶಬ್ಧಗಳ ಜೋಡಣೆ ಮತ್ತು ವಿನೂತನ ಪದ ಪ್ರಯೋಗ ಹಾಗು ವಿಶೇಷತೆ.

೨.ರೂಪಕ ಹಾಗೂ ಭಾವನಾತ್ಮಕ ಅಂಶಗಳು

೩.ಪ್ರಾಸ ಮುಖ್ಯವಲ್ಲ ಆದರೂ ಅರ್ಥಕ್ಕೆ,ಅಂದಕ್ಕೆ,ಚೆಂದಕ್ಕೆ.ಪ್ರಾಸದ ಮೆರಗು ನೀಡುವುದು.

೪.ವಿಷಯದ ಚಿತ್ರಕ್ಕೆ ಪೂರಕವಾದ ಮತ್ತು ಅರ್ಥಾನುಸಾರ ಅಂಶಗಳು.

೫.ಕಾಗುಣಿತ ದೋಷ ಹಾಗೂ ಸಾಲುಗಳ ಮಿತಿ ಪರಿಗಣಿಸಲಾಗಿದೆ.

೬). ವಿಮರ್ಶಕರ ಸ್ಪರ್ಧೆಯ ಕವನಗಳ ವಿಮರ್ಶೆಯನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲಾಗಿದೆ .

ಅಂತಿಮವಾಗಿ ಆಯ್ಕೆಯ ಸವಾಲಿನಲ್ಲಿ ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.
--------------------------------------
★••┈•┈•┈••✦✿✦••┈•┈•┈••★
*ಕವಿ ಸಾಹಿತಿಗಳ ಜೀವಾಳ ರಾಜ್ಯ ಘಟಕ *


*೨೦೪ ನೇ ವಾರದ ಚಿತ್ರಕವನ ಸ್ಪರ್ಧೆಯ ಫಲಿತಾಂಶ*

ಚಿತ್ರ ಕವನ ತೀರ್ಪು:

*ಅತ್ಯುತ್ತಮ*
ಮಂಜುಳಾ ರಾಮಡಗಿ

*ಪ್ರಥಮ*

೧.ಪ್ರೇಮ ಪ್ರಶಾಂತ್
೨.ನಿರ್ಮಲಾ ಶೇಷಪ್ಪ ಖಂಡಿಗೆ
೩.ಸುಮಿತ್ರಾ .ಎಸ್.ಹೆಗಡೆ

*ದ್ವಿತೀಯ:*
೧.ಪಂದ್ಯಂಡ ರೇಣುಕಾ
೨.ಹಿತೇಶ್ ಕುಮಾರ್.ಎ.
೩.ನಂದಿನಿ.ಯು

*ತೃತೀಯ:*
೧.ವಾಗೀಶ ಆರಾಧ್ಯ ಮಠ
೨.ಮಾಲಾ ಚೆಲುವನಹಳ್ಳಿ
೩.ಕಣ್ಣೂರು ವಿ.ಭಾಗ್ಯ

*ಮೆಚ್ಚುಗೆ:*
೧.ಪೂರ್ಣಿಮಾ ರಮೇಶ್.
೨.ಲತೀಶ್ ಸಂಕೋಳಿಗೆ
೩.ಪಿ.ಕಾತ್ಯಾಯಿನಿ.ಕೊಳ್ಳೇಗಾಲ
೪.ಅನ್ನಪೂರ್ಣ ಹಿರೇಮಠ
---------------------------------------------

*ಡಿಸೆಂಬರ್ ತಿಂಗಳ ವಿಮರ್ಶಕರು ಮತ್ತು ತೀರ್ಪುಗಾರರು*

ಎಂ. ಗೀತ ತಿಪ್ಪೇಸ್ವಾಮಿ ಐಗೂರು ಧರಣೀಪ್ರಿಯೆ

★••┈•┈•┈••✦✿★••┈•┈•┈•

*ಅಂತಿಮ ತೀರ್ಪುಗಾರರು*

*ಪೂರ್ಣಚಂದ್ರ ಬಿ.ಜಿ,ಕೆ.ಎ.ಎಸ್*

★••┈•┈•┈••✦✿★••┈•┈•┈•

*ನಿರ್ವಾಹಕರು: ವತ್ಸಲಾ ಶ್ರೀಶ ಕೊಡಗು*

✍🏼
*ಇಂತಿ ನಿಮ್ಮ*
*ಪೂರ್ಣಚಂದ್ರ ಬಿ.ಜಿ, ಕೆ. ಎ. ಎಸ್*
*ಸಂಸ್ಥಾಪಕರು &ರಾಜ್ಯಾಧ್ಯಕ್ಷರು*
*ಕವಿ ಸಾಹಿತಿಗಳ ಜೀವಾಳ* ಮತ್ತು *ಪೂರ್ಣಚಂದ್ರ ಜ್ಞಾನ ಸಂಜೀವಿನಿ ಅಕಾಡೆಮಿ* ಹಾಗೂ ಕವಿ~ಸಾಹಿತಿಗಳ ಜೀವಾಳ ರಾಜ್ಯ ಘಟಕದ ಪದಾಧಿಕಾರಿಗಳು &ಸರ್ವ ಸದಸ್ಯರು.

ಧನ್ಯವಾದಗಳು🙏🏻