ಓದಲೇಬೇಕಾದ ಮಾಹಿತಿ ಇದು
💐 ಐಡಬ್ಲೂಎಫ್ ಯುತ್ ವರ್ಲ್ಡ್ ಚಾಂಪಿಯನ್ ಶಿಫ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು - ಗುರುನಾಯ್ಡು ಸನಾಪತಿ
💐 ಏಕದಿನ ಕ್ರಿಕೆಟ್ ರಾಂಕಿಂಗ್ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.
(ಮೊದಲ ಸ್ಥಾನ - ನ್ಯೂಜಿಲೆಂಡ್)
💐 ಹೈಕೋರ್ಟ್ ಹೆಚ್ಚುವರಿ ನ್ಯಾಯದೀಶರಾಗಿ ನ್ಯಾ ಪೊಣ್ಣಚ್ಚ ಪ್ರಮಾಣ ವಚನ ಸ್ವೀಕಾರ ಮಾಡಿದರು.
💐 ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮೆ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ 106 ಕ್ಕೆ ಏರಿಕೆ (ಜಾರಿಗೆ ಬಂದ ವರ್ಷ - 2015)
💐 ಬೇಡ್ತಿ ನದಿ ಧಾರವಾಡದಲ್ಲಿ ಹುಟ್ಟಿ ಉತ್ತರಕನ್ನಡದಲ್ಲಿ ಹರಿವುದು.
💐 ಐಡಬ್ಲೂಎಫ್ ಯುತ್ ವರ್ಲ್ಡ್ ಚಾಂಪಿಯನ್ ಶಿಫ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು - ಗುರುನಾಯ್ಡು ಸನಾಪತಿ
💐 ಏಕದಿನ ಕ್ರಿಕೆಟ್ ರಾಂಕಿಂಗ್ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.
(ಮೊದಲ ಸ್ಥಾನ - ನ್ಯೂಜಿಲೆಂಡ್)
💐 ಹೈಕೋರ್ಟ್ ಹೆಚ್ಚುವರಿ ನ್ಯಾಯದೀಶರಾಗಿ ನ್ಯಾ ಪೊಣ್ಣಚ್ಚ ಪ್ರಮಾಣ ವಚನ ಸ್ವೀಕಾರ ಮಾಡಿದರು.
💐 ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮೆ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ 106 ಕ್ಕೆ ಏರಿಕೆ (ಜಾರಿಗೆ ಬಂದ ವರ್ಷ - 2015)
💐 ಬೇಡ್ತಿ ನದಿ ಧಾರವಾಡದಲ್ಲಿ ಹುಟ್ಟಿ ಉತ್ತರಕನ್ನಡದಲ್ಲಿ ಹರಿವುದು.
ಓದಲೇಬೇಕಾದ ಮಾಹಿತಿ ಇದು
💐 ಚಂದ್ರನು ಭೂಮಿಗೆ ಸಮೀಪ ಬರುವ ಪ್ರಕ್ರಿಯೆಯ - ಪೆರಿಜಿ (ದೂರ :- ಅಪೊಜಿ)
💐 ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪನೆಯಾದ ವರ್ಷ - 1938 (ಜವಾಹರಲಾಲ್ ನೆಹರು)
💐 ಮಧ್ಯಪ್ರದೇಶದ ದಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್ ನಲ್ಲಿ ಟೈಟನೊಸಾರ್ ನ 53 ಮೊಟ್ಟೆಗಳು ಪತ್ತೆಯಾಗಿವೆ....
💐 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ಜನವರಿ 24
💐 ಪ್ರಸ್ತುತ ದೇಶದಲ್ಲಿ ಲಿಂಗಾನುಪಾತ 1020 ಆಗಿದೆ
💐 ಆಯ್ಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ತಾಂತ್ರಿಕ ಕೇಂದ್ರವು ಬೆಂಗಳೂರು ನಗರದಲ್ಲಿ ಸ್ಥಾಪನೆ ಆಗಲಿದೆ.
💐 ಪುಡ್ ಪ್ಯಾಕೇಜ್ ಯೋಜನೆವು ಆನೆಗೆ ಸಂಬಂದಿಸಿದೆ. (ಕರ್ನಾಟಕ)
💐 ರಾಜ್ಯದ ಬಹುನಿರೀಕ್ಷಿತ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ..
💐 ಸಾರ್ವಜನಿಕ ಆಡಳಿತ ಸೂಚ್ಯಾಂಕದಲ್ಲಿ ಕರ್ನಾಟಕವು ಆರನೇ ಸ್ಥಾನ ಪಡೆದುಕೊಂಡಿದೆ (ಮೊದಲ ಸ್ಥಾನ - ಕೇರಳ)
💐 ಚಂದ್ರನು ಭೂಮಿಗೆ ಸಮೀಪ ಬರುವ ಪ್ರಕ್ರಿಯೆಯ - ಪೆರಿಜಿ (ದೂರ :- ಅಪೊಜಿ)
💐 ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪನೆಯಾದ ವರ್ಷ - 1938 (ಜವಾಹರಲಾಲ್ ನೆಹರು)
💐 ಮಧ್ಯಪ್ರದೇಶದ ದಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್ ನಲ್ಲಿ ಟೈಟನೊಸಾರ್ ನ 53 ಮೊಟ್ಟೆಗಳು ಪತ್ತೆಯಾಗಿವೆ....
💐 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ಜನವರಿ 24
💐 ಪ್ರಸ್ತುತ ದೇಶದಲ್ಲಿ ಲಿಂಗಾನುಪಾತ 1020 ಆಗಿದೆ
💐 ಆಯ್ಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ತಾಂತ್ರಿಕ ಕೇಂದ್ರವು ಬೆಂಗಳೂರು ನಗರದಲ್ಲಿ ಸ್ಥಾಪನೆ ಆಗಲಿದೆ.
💐 ಪುಡ್ ಪ್ಯಾಕೇಜ್ ಯೋಜನೆವು ಆನೆಗೆ ಸಂಬಂದಿಸಿದೆ. (ಕರ್ನಾಟಕ)
💐 ರಾಜ್ಯದ ಬಹುನಿರೀಕ್ಷಿತ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ..
💐 ಸಾರ್ವಜನಿಕ ಆಡಳಿತ ಸೂಚ್ಯಾಂಕದಲ್ಲಿ ಕರ್ನಾಟಕವು ಆರನೇ ಸ್ಥಾನ ಪಡೆದುಕೊಂಡಿದೆ (ಮೊದಲ ಸ್ಥಾನ - ಕೇರಳ)
I am achiever
I am very happy
I am healthy
I am strong
I am a gentleman
I am very clever
My memory is great
My concentration is amazing
I am best
God is always with me
I can do it
I am kas officer
I am winner
Today is my day
Good morning to all....🤝
I am very happy
I am healthy
I am strong
I am a gentleman
I am very clever
My memory is great
My concentration is amazing
I am best
God is always with me
I can do it
I am kas officer
I am winner
Today is my day
Good morning to all....🤝