Statecraft (Official)
💫START UPSC PREPARATION FROM ZERO LEVEL... ONLINE MENTORSHIP Sit your home and start upsc preparation with our mentors. WILL BE LAUNCHING SOON COMPLETE GUIDANCE WILL BE GIVEN ,prelims and mains.. One to one mentorship.... Helpfull for Freshers & interested…
Who's preparing for upsc join it...👆👆👆👆
ಓದಲೇಬೇಕಾದ ಮಾಹಿತಿ ಇದು
💐 ಐಡಬ್ಲೂಎಫ್ ಯುತ್ ವರ್ಲ್ಡ್ ಚಾಂಪಿಯನ್ ಶಿಫ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು - ಗುರುನಾಯ್ಡು ಸನಾಪತಿ
💐 ಏಕದಿನ ಕ್ರಿಕೆಟ್ ರಾಂಕಿಂಗ್ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.
(ಮೊದಲ ಸ್ಥಾನ - ನ್ಯೂಜಿಲೆಂಡ್)
💐 ಹೈಕೋರ್ಟ್ ಹೆಚ್ಚುವರಿ ನ್ಯಾಯದೀಶರಾಗಿ ನ್ಯಾ ಪೊಣ್ಣಚ್ಚ ಪ್ರಮಾಣ ವಚನ ಸ್ವೀಕಾರ ಮಾಡಿದರು.
💐 ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮೆ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ 106 ಕ್ಕೆ ಏರಿಕೆ (ಜಾರಿಗೆ ಬಂದ ವರ್ಷ - 2015)
💐 ಬೇಡ್ತಿ ನದಿ ಧಾರವಾಡದಲ್ಲಿ ಹುಟ್ಟಿ ಉತ್ತರಕನ್ನಡದಲ್ಲಿ ಹರಿವುದು.
💐 ಐಡಬ್ಲೂಎಫ್ ಯುತ್ ವರ್ಲ್ಡ್ ಚಾಂಪಿಯನ್ ಶಿಫ್ ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು - ಗುರುನಾಯ್ಡು ಸನಾಪತಿ
💐 ಏಕದಿನ ಕ್ರಿಕೆಟ್ ರಾಂಕಿಂಗ್ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.
(ಮೊದಲ ಸ್ಥಾನ - ನ್ಯೂಜಿಲೆಂಡ್)
💐 ಹೈಕೋರ್ಟ್ ಹೆಚ್ಚುವರಿ ನ್ಯಾಯದೀಶರಾಗಿ ನ್ಯಾ ಪೊಣ್ಣಚ್ಚ ಪ್ರಮಾಣ ವಚನ ಸ್ವೀಕಾರ ಮಾಡಿದರು.
💐 ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮೆ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ 106 ಕ್ಕೆ ಏರಿಕೆ (ಜಾರಿಗೆ ಬಂದ ವರ್ಷ - 2015)
💐 ಬೇಡ್ತಿ ನದಿ ಧಾರವಾಡದಲ್ಲಿ ಹುಟ್ಟಿ ಉತ್ತರಕನ್ನಡದಲ್ಲಿ ಹರಿವುದು.
ಓದಲೇಬೇಕಾದ ಮಾಹಿತಿ ಇದು
💐 ಚಂದ್ರನು ಭೂಮಿಗೆ ಸಮೀಪ ಬರುವ ಪ್ರಕ್ರಿಯೆಯ - ಪೆರಿಜಿ (ದೂರ :- ಅಪೊಜಿ)
💐 ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪನೆಯಾದ ವರ್ಷ - 1938 (ಜವಾಹರಲಾಲ್ ನೆಹರು)
💐 ಮಧ್ಯಪ್ರದೇಶದ ದಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್ ನಲ್ಲಿ ಟೈಟನೊಸಾರ್ ನ 53 ಮೊಟ್ಟೆಗಳು ಪತ್ತೆಯಾಗಿವೆ....
💐 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ಜನವರಿ 24
💐 ಪ್ರಸ್ತುತ ದೇಶದಲ್ಲಿ ಲಿಂಗಾನುಪಾತ 1020 ಆಗಿದೆ
💐 ಆಯ್ಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ತಾಂತ್ರಿಕ ಕೇಂದ್ರವು ಬೆಂಗಳೂರು ನಗರದಲ್ಲಿ ಸ್ಥಾಪನೆ ಆಗಲಿದೆ.
💐 ಪುಡ್ ಪ್ಯಾಕೇಜ್ ಯೋಜನೆವು ಆನೆಗೆ ಸಂಬಂದಿಸಿದೆ. (ಕರ್ನಾಟಕ)
💐 ರಾಜ್ಯದ ಬಹುನಿರೀಕ್ಷಿತ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ..
💐 ಸಾರ್ವಜನಿಕ ಆಡಳಿತ ಸೂಚ್ಯಾಂಕದಲ್ಲಿ ಕರ್ನಾಟಕವು ಆರನೇ ಸ್ಥಾನ ಪಡೆದುಕೊಂಡಿದೆ (ಮೊದಲ ಸ್ಥಾನ - ಕೇರಳ)
💐 ಚಂದ್ರನು ಭೂಮಿಗೆ ಸಮೀಪ ಬರುವ ಪ್ರಕ್ರಿಯೆಯ - ಪೆರಿಜಿ (ದೂರ :- ಅಪೊಜಿ)
💐 ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪನೆಯಾದ ವರ್ಷ - 1938 (ಜವಾಹರಲಾಲ್ ನೆಹರು)
💐 ಮಧ್ಯಪ್ರದೇಶದ ದಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಪಾರ್ಕ್ ನಲ್ಲಿ ಟೈಟನೊಸಾರ್ ನ 53 ಮೊಟ್ಟೆಗಳು ಪತ್ತೆಯಾಗಿವೆ....
💐 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - ಜನವರಿ 24
💐 ಪ್ರಸ್ತುತ ದೇಶದಲ್ಲಿ ಲಿಂಗಾನುಪಾತ 1020 ಆಗಿದೆ
💐 ಆಯ್ಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ತಾಂತ್ರಿಕ ಕೇಂದ್ರವು ಬೆಂಗಳೂರು ನಗರದಲ್ಲಿ ಸ್ಥಾಪನೆ ಆಗಲಿದೆ.
💐 ಪುಡ್ ಪ್ಯಾಕೇಜ್ ಯೋಜನೆವು ಆನೆಗೆ ಸಂಬಂದಿಸಿದೆ. (ಕರ್ನಾಟಕ)
💐 ರಾಜ್ಯದ ಬಹುನಿರೀಕ್ಷಿತ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ..
💐 ಸಾರ್ವಜನಿಕ ಆಡಳಿತ ಸೂಚ್ಯಾಂಕದಲ್ಲಿ ಕರ್ನಾಟಕವು ಆರನೇ ಸ್ಥಾನ ಪಡೆದುಕೊಂಡಿದೆ (ಮೊದಲ ಸ್ಥಾನ - ಕೇರಳ)
I am achiever
I am very happy
I am healthy
I am strong
I am a gentleman
I am very clever
My memory is great
My concentration is amazing
I am best
God is always with me
I can do it
I am kas officer
I am winner
Today is my day
Good morning to all....🤝
I am very happy
I am healthy
I am strong
I am a gentleman
I am very clever
My memory is great
My concentration is amazing
I am best
God is always with me
I can do it
I am kas officer
I am winner
Today is my day
Good morning to all....🤝